ಅಂಕಣ ಸಂಗಾತಿ ಸಕಾಲ ಶಿವಲೀಲಾ ಹುಣಸಗಿ ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ ಸುಳ್ಳಿನ ಮಾಲೆಯ ಕೊರಳಿಗೆ ಸೂಡಿಕಳ್ಳನೊಬ್ಬನನು ಗುರುವನು ಮಾಡಿಬಡವರ ಹೊನ್ನನು ಕಾಣಿಕೆ ನೀಡಿಧರ್ಮವ ಮೆರೆವರ ನೋಡಯ್ಯ! –ಕುವೆಂಪು ನಂಬಿಕೆ,ವಿಶ್ವಾಸಗಳು ಸಂಸಾರಕ್ಕೆ ಭದ್ರ ಬುನಾದಿಯೆಂಬುದನ್ನು ಎಷ್ಟೋ ದಂಪತಿಗಳು ಮರೆತಂತಿದೆ.ಗಂಡ,ಹೆಂಡತಿ ನಡುವೆ ಸುಳ್ಳು ತಾಂಡವನಾಡಿದಾಗ ಅದು ಗಂಡಗಾಗಲಿ,ಹೆಂಡಿಗಾಗಲಿ ಒಂದಿಷ್ಟು ದಿನ ಸುಖವೇ.ಸತ್ಯ ಗೋಚರವಾಗುತ್ತಿದ್ದಂತೆ ಇಬ್ಬರ ಮುಖಗಳು ಸಪ್ಪೆ ಅಥವಾ ಭೂಕಂಪವಾದಾಗ ಸಿಗುವ ಅವಶೇಷಗಳು. ಅನುಮಾನ, ಅವಮಾನ ದಾಂಪತ್ಯದ ಬಿರುಕಿಗೆ ಮೂಲ ಅಸ್ರ್ತ.ಸತ್ಯ ಹೇಳಲಾಗದೆ ಸುಳ್ಳಿಗೆ ಗೋಣು ಕೊಡಲಾಗದೆ ಒದ್ದಾಡುವಂತಾಗುವ ಅದೆಷ್ಟೋ ಕುಟುಂಬಗಳು […]
Read More| Powered by WordPress | Theme by TheBootstrapThemes