Category: ಇತರೆ

ಇತರೆ

ಪ್ರಜ್ವಲಾ ಶೆಣೈ ಲಹರಿ ‘ಹೆಪ್ಪುಗಟ್ಟಿದ ಮೌನ’

ಲಹರಿ ಸಂಗಾತಿ ಪ್ರಜ್ವಲಾ ಶೆಣೈ ಲಹರಿ ‘ಹೆಪ್ಪುಗಟ್ಟಿದ ಮೌನ’ ಅಅದೊಂದು ಪ್ರಕ್ಷುಬ್ದವಾದ ಇರುಳು.ಕಣ್ಮುಚ್ಚಿದೊಡನೆ ಮನಸ್ಸು ಅಲೆ ಅಲೆಯಾಗಿ  ಸುರುಳಿ ಸುತ್ತತೊಡಗಿತು. ಸಾಗಿದ ದಾರಿ ಬಲುದೂರ ಹಿಂತಿರುಗಿ ನೋಡಿದರೆ ಅಲ್ಲೇನು ಇಲ್ಲ.ಎಲ್ಲವೂ ಬದಲಾಗಿದೆ.ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಜೊತೆಯಾಗಿ ಸಾಗಿದ ಹೆಜ್ಜೆ ಗುರುತುಗಳು ಮಾಯವಾಗಿದೆ.ಲಜ್ಜೆಯ ಮೊಗದ ನಾಚಿಕೆ ಹೂವು ಮುದುಡಿದೆ. ತುಟಿಯಂಚಿನ ಪಿಸುಮಾತುಗಳು ಸ್ವರದ ಅಬ್ಬರದಲ್ಲಿ ಕಳೆದುಹೋಗಿದೆ.ಆಕಾಶದೆತ್ತರಕ್ಕೆ ಏರುವ  ಗಾಳಿಪಟ ಸೂತ್ರವಿಲ್ಲದೆ  ದಿಕ್ಕು ತಪ್ಪಿದೆ.ಅರಳುವ ಪುಷ್ಪದಲ್ಲಿ ಸುಗಂಧವಿಲ್ಲ.ಕಣ್ಣಂಚಿನ ನೋಟದಲ್ಲಿ ಮೌನ ಹೆಪ್ಪುಗಟ್ಟಿದೆ. ಸಮುದ್ರದ ತಟದಲ್ಲಿ ಕಪ್ಪೆಚಿಪ್ಪು ಆರಿಸುವುದರಲ್ಲೆ ಜೀವನ […]

ಪ್ರಸಿದ್ಧ ಕಾದಂಬರಿಕಾರರಾದ ಆಶಾ ರಘು ಅವರಿಗೆ ಮಂಡ್ಯ ಜಿಲ್ಲಾ ಕಸಾಪ- ವತಿಯಿಂದ ‘ಸಾಹಿತ್ಯಾಮತ ಸರಸ್ವತಿ ‘ಬಿರುದು.

ಪ್ರಶಸ್ತಿ ಸಂಗಾತಿ

ಪ್ರಸಿದ್ಧ ಆಶಾ ರಘು ಅವರಿಗೆ ಮಂಡ್ಯ ಜಿಲ್ಲಾ

ಕಸಾಪ ವತಿಯಿಂದ

ಸಾಹಿತ್ಯಾಮತ ಸರಸ್ವತಿ’ಬಿರುದು

ಯೋಗಿ ಸಿದ್ಧರಾಮ-ವಿಶೇಷ ಲೇಖನ

ಯೋಗಿ ಸಿದ್ಧರಾಮ ಡಾ.ದಾನಮ್ಮ ಝಳಕಿ ಹಾದಿ ಹಾದಿಗೆ ಗುಡಿಯ ಬೀದಿ ಬೀದಿಗೆ ಕೆರೆಯಸಾಧಿಸಿದ ಕಟ್ಟಿ ಸಿದ್ಧರಾಮ – ಸೊನ್ನಲಿಗೆಸಾಧುಸಿದ್ಧನಿಗೆ ಮನೆಯಾಯ್ತು || ದಾರಿದಾರಿಗಳಲೆಲ್ಲ ಗುಡಿಗಳು ; ಬೀದಿ ಬೀದಿಗಳಲ್ಲಿ ಕೆರೆಗಳು ಮುಂತಾದುವನ್ನು ಕಟ್ಟಿಸುತ್ತ ಸಿದ್ಧರಾಮೇಶ್ವರರು ಸೊನ್ನಲಿಗೆಯಲ್ಲಿ (ಇಂದಿನ ಮಹಾರಾಷ್ಟ್ರದ ಸೋಲಾಪುರ) ನೆಲೆಸಿದ್ದರು ಎಂದು ಜನಪದರು ಕೊಂಡಾಡಿದ್ದಾರೆ. ಸಿದ್ಧರಾಮರು ಬಹುದೊಡ್ಡ ಶರಣ, ಸಮತೆಯ ಸ್ವರೂಪ, ಯೋಗಿ ಮತ್ತು ಅನುಭಾವಿಗಳು. ಸಿದ್ಧರಾಮರು ಕಲ್ಯಾಣಕ್ಕೆ ತಡವಾಗಿ ಬಂದರೂ ವೈವಿಧ್ಯಮಯವಾದ ವಚನಗಳನ್ನು ರಚಿಸಿ, ಅತ್ಯಂತ ಗಟ್ಟಿಯಾಗಿ ಶರಣ ಚಳುವಳಿಗೆ ಹಾಗೂ ವಚನ ಸಾಹಿತ್ಯದ […]

Back To Top