Category: ಇತರೆ

ಇತರೆ

ಕರ್ನಾಟಕ ರಾಜ್ಯೋತ್ಸವ ವಿಶೇಷ

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ ಡಾ ಕೊಳ್ಚಪ್ಪೆ ಗೋವಿಂದ ಭಟ್  ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ ಸರಕಾರಿ ಕನ್ನಡ ಶಾಲೆಗಳು ಉಸಿರಿಗಾಗಿ ಪರದಾಡುವ ಸ್ಥಿತಿಗೆ ಬಂದಿರುವುದು ಖೇದದ ಸಂಗತಿಯಾಗಿದೆ.  ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಕಾರ್ಯವೆಸಗುವುದರಲ್ಲಿ ಸರಕಾರಿ ಶಾಲೆಗಳು ವಿಫಲವಾಗಿರುವುದು ಒಂದು ಮುಖ್ಯ ಕಾರಣವಾದರೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಆಕರ್ಷಿಸಲು ವಿಫಲವಾದದ್ದು ಇನ್ನೊಂದು ವಸ್ತು ಸ್ಥಿತಿ. ಸರಕಾರಿ ಕನ್ನಡ ಶಾಲೆಗಳೆಂದರೆ ಆರ್ಥಿಕ ದುರ್ಬಲರಿಗೆ ಕಲಿಕೆಗಿರುವ ಸಾಮಾಜಿಕ ವ್ಯವಸ್ಥೆ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಹೊರಬಂದು ಶಿಕ್ಷಣದ ಗುಣಮಟ್ಟವನ್ನು […]

ಕರ್ನಾಟಕ ರಾಜ್ಯೋತ್ಸವ ವಿಶೇಷ

ಗಝಲ್ ಜಯಶ್ರೀ.ಭ.ಭಂಡಾರಿ. ನಾಡವರು ನಾವು ಸಿರಿನಾಡವರು ನಾವು ಎನುತ ಮರಳಿ ಬಂದಿದೆ ರಾಜ್ಯೋತ್ಸವ.ಕನ್ನಡಕ್ಕಾಗಿ ದುಡಿದು ಮಡಿದವರ ಸೇವೆಗೆ ನಿತ್ಯನಿರಂತರ ಸಂದಿದೆ ರಾಜ್ಯೋತ್ಸವ. ಭುವನಗಿರಿಯಲಿ ನೆಲೆಸಿದ ಕನ್ನಡಮ್ಮನ ಒಡ್ಡೋಲಗ‌ ಒಮ್ಮೆ ಕಂಡು ಬರಬಾರದೇ ಭವನಗಳಲಿ ಆಲಸಿ ಭಾವದಿ ಮರೆದು ಹೆಮ್ಮೆ ಅಡಗಿ ಕುಂದಿದೆ ರಾಜ್ಯೋತ್ಸವ ಹಳದಿ, ಕೆಂಪು ಬಾವುಟ ಅರಿಸಿನ, ಕುಂಕುಮ ಸಂಕೇತ ಮುತ್ತೈದೆ ಚೆಲುವೆ ಅಂಬೆಕಳೆಯ ಕಂಪು ಕಂಗಳದಿ ಬೀರುತ ರಥವನೇರಿ ಸಂಭ್ರಮ ತಂದಿದೆ ರಾಜ್ಯೋತ್ಸವ. ಕನ್ನಡಿಗರು ತಾಯಿ ಭುವನೇಶ್ವರಿ ದೇವಿಯ ಸೇವೆಗೆ ಸದಾ  ಕಂಕಣ ಬದ್ಧರು. ಸನ್ನಡತೆಯ ವೀರಪುತ್ರರ […]

ಉದಯವಾಯಿತು ನಮ್ಮ ಚೆಲುವ ‘ಕರ್ನಾಟಕ ರಾಜ್ಯ’ವೂ..!

ವಿಶೇಷ ಲೇಖನ

ಉದಯವಾಯಿತು ನಮ್ಮ ಚೆಲುವ ‘ಕರ್ನಾಟಕ ರಾಜ್ಯ’ವೂ..

ರಾಜ್ಯೋತ್ಸವ ವಿಶೇಷ- ಜಯಶ್ರೀ.ಜೆ.ಅಬ್ಬಿಗೇರಿ

ವಿಶೇಷ ಬರಹ

ಪಸರಿಸಲಿ ವಿಶ್ವದಲಿ ಕನ್ನಡದ ಕಸ್ತೂರಿ ಕಂಪು

ಜಯಶ್ರೀ.ಜೆ.ಅಬ್ಬಿಗೇರಿ

ಕನ್ನಡದ ಅಭಿಮಾನ ಬಡಿದೆಬ್ಬಿಸಿದ   ಶಾಂತಕವಿಗಳು

ವಿಶೇಷ ಲೇಖನ

ಕನ್ನಡದ ಅಭಿಮಾನ ಬಡಿದೆಬ್ಬಿಸಿದ ಶಾಂತಕವಿಗಳು

Back To Top