ಕಳಕಪ್ಪ ಜಲ್ಲಿಗೇರಿ ಅವರ ಕವಿತೆ-ʼಭಾವದ ಕುಲುಮೆಯ ಕನಸುʼ

ಕಳಕಪ್ಪ ಜಲ್ಲಿಗೇರಿ ಅವರ ಕವಿತೆ-ʼಭಾವದ ಕುಲುಮೆಯ ಕನಸುʼ

ಕವಿತೆ ತಟ್ಟುತಿದೆ ನನ್ನೆದೆಯೊಳಗ
ದಟ್ಟ ಜನ ಸಾಗರದ ಮಧ್ಯೆದೊಳಗ

ʼಹರಿದು ಹೋಗಿತ್ತುʼ ಸುಧಾ ಪಾಟೀಲರ ಕವಿತೆ

ಕಾವ್ಯ ಸಂಗಾತಿ

ʼಹರಿದು ಹೋಗಿತ್ತುʼ

ಸುಧಾ ಪಾಟೀಲ
ಹಳೆಯ ಬಟ್ಟೆ
ಹೊಸದು ಬದುಕು
ಕಳೆದ ಭೂತದ ನೋವು

“ಇರಬೇಕು ಇರುವಂತೆ ಎಂದ ಕವಿ” ಎಚ್ಚೆಸ್ವಿ ಅವರಿಗೆ ನುಡಿನಮನ ಸಂಕೇತ್ ಗುರುದತ್ತ ಅವರಿಂದ

ಸ್ಮರಣೆ ಸಂಗಾತಿ

“ಇರಬೇಕು ಇರುವಂತೆ ಎಂದ ಕವಿ”

ಎಚ್ಚೆಸ್ವಿ ಅವರಿಗೆ ನುಡಿನಮನ

ಸಂಕೇತ್ ಗುರುದತ್ತ
ಕನ್ನಡದ ಕಾರ್ಯಕ್ಕೆ ಎಂತಹ ಸಮಯದಲ್ಲೂ ಟೊಂಕ ಕಟ್ಟಿ ನಿಲ್ಲುತ್ತಿದ್ದ ಎಚ್ಚೆಸ್ವಿ ಇನ್ನಿಲ್ಲ. ಕನ್ನಡ ಇಂತಹ ವ್ಯಕ್ತಿಯನ್ನು ಕಳೆದು‌ಕೊಂಡು ಬಡವಾಗಿದೆ!

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ಉದುರಿ ಉರುಳಿವೆ *ಎಲೆಗಳು ನೂರಾರು*
*ಒಣ ಮರದ ಗಿಳಿಗಳ* ಕೂಗಿ ಕರೆದಿರೇತಕೆ

ಪಾರ್ವತಿ ಎಸ್ ಬೂದೂರು ಅವರ ಗಜಲ್‌ ಸಂಕಲನ”ವಿಳಾಸವಿರದ ವೇದನೆಗಳು”ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಪಾರ್ವತಿ ಎಸ್ ಬೂದೂರು

ಗಜಲ್‌ ಸಂಕಲನ

“ವಿಳಾಸವಿರದ ವೇದನೆಗಳು”
ಇಂದು ಸಮಾಜದಲ್ಲಿ ನಡೆಯುತ್ತಿದೆ ಎಂದು ಹೇಳುವ ಮಹಿಳಾ ಸಂವೇದನೆಯ ಗಜಲ್ ಇದಾಗಿದೆ . ಮಹಾಭಾರತದ ರೂಪಕಗಳನ್ನು ಆಧರಿಸಿ ಗಜಲ್ ನ್ನು ಸೊಗಸಾಗಿ ವಿವರಿಸಿದ್ದಾರೆ.

ಇಂದಿರಾ ಮೋಟೆಬೆನ್ನೂರ ಅವರ ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್
ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಬೆಳಕು”

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

“ಬೆಳಕು”
ಆತ್ಮಶೋಧನೆ ಬೇಕು.
ಸತತ ಸಾಧನೆ ಬೇಕು.!
ಅವಡುಗಚ್ಚಿ ಸಕಲ
ವೇದನೆ ಸಹಿಸಬೇಕು.!

ಅಂಕಣ ಬರಹ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ
ಈ ರೀತಿಯ ತಯಾರಿಗಳನ್ನು ಕಾರ್ಮಿಕ ಸಂಘಟನೆಗಳು ಏರ್ಪಡಿಸುತ್ತಿದ್ದವು. ಹೊರಗಿನ ಗಣಿತ ಪ್ರಾಧ್ಯಾಪಕರು ಇಂಗ್ಲಿಷ್ ಪ್ರಾಧ್ಯಾಪಕರನ್ನು ಕರೆಸಿ ತರಬೇತಿ ನೀಡುತ್ತಿದ್ದರು.

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಪ್ರತಿಭೆಯ ಮೇರು ಶಿಖರ

ಅನಂತನಾಗ್ ಅವರಿಗೆ

ಒಲಿದ ಪದ್ಮಭೂಷಣ
ದಕ್ಷಿಣ ಭಾರತದ ಪ್ರಮುಖ ನಟಿಯರಾದ ಲಕ್ಷ್ಮಿ, ಗಾಯತ್ರಿ, ಗೀತಾ, ಅಂಬಿಕಾ, ರೂಪದೇವಿ, ಮಾಧವಿ, ಸರಿತಾ ಹೀಗೆ ಎಲ್ಲರೊಂದಿಗೆ ನಟಿಸಿದ್ದಾರೆ ಅನಂತನಾಗ್.

ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು

ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Back To Top