Category: ಕಾವ್ಯಯಾನ

ಕಾವ್ಯಯಾನ

ಕಹಿ ಉಂಡವ ಅಜರಾಮರ..

ಕಾವ್ಯ ಸಂಗಾತಿ ಕಹಿ ಉಂಡವ ಅಜರಾಮರ.. ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅಂಬಿಗರ ಚೌಡಯ್ಯ ವಿಹಿತರಿಗೆ ಕಾದ ನೇಸರ,ಹಿತರಿಗೆ ಬೆಸುಗೆಯ ನೇಸ,ಕಂಡದ್ದನ್ನು ಕಂಡಂತೆ ಹೇಳುವಬರಿಸುವ ಕೆಂಡದಂತ ಕೋಪಕೆಂಡಗಣ್ಣ ಮೂರ್ತಿ, ಮುಚ್ಚುಮರೆಯಿಲ್ಲದ ತೆರೆದ ಮನಸ್ಸಿನಇತಿ ಮಾತಿನ ತಿರುಳು ನಿಮ್ಮ ವಚನ ವಿಡಂಬಿಸಿದ ಡಂಭಾಚಾರಮೂಡನಂಬಿಕೆ,ಸಾತ್ವಿಕದ ಕೇಚ್ಚು ಕೆರಳಿಸಿಕೊಂಡವನಿಜದ ನಗಾರಿ ಬಾರಿಸಿ ನಿರ್ಭಯತೆ ಬೀರಿದವ, ಯಾವ ಕುಟುಂಬ ಚಿಂತೆಯ ಚಿತೆಯಿಂದ ಹೊರತಲ್ಲ ಎಂದು ಸಾರಿದವ,ಚಾಟಿ ಏಟು ಬಿಸಿ ಮಲಗಿದದಂತವರ ಬಡಿದೆಬ್ಬಿಸಿದ ಕೆಚ್ಚಿಗ, ನುಡಿದಂತೆ ನಡೆದ ನಡೆದಂತೆ ನುಡಿದ ಧೀರ ಶರಣ,ನಿಮ್ಮ ಸಾಹಿತ್ಯ ಅಧರಕ್ಕೆ […]

ಗಜಲ್

ಇರುಳಲಿ ಮಿಂಚುಹುಳು ಮೆರೆಯುತಿದೆ ತನ್ನದೇ ಬೆಳಕೆಂದು
ಪ್ರಕೃತಿ ತಾಮಸ ಕಳಚುತಿದೆ ರವಿ “ಪ್ರಭೆ”ಯ ಬರುವಿಗಾಗಿ

Back To Top