ಗಜಲ್ ಸಂಗಾತಿ ಎಮ್ಮಾರ್ಕೆ ಗಜಲ್ ಪಂಥಗಳ ಅಂಗಡಿಯ ತೆರೆದಿದ್ದಾರೆ ಎಚ್ಚರಸಿದ್ಧಾಂತಗಳ ಸ್ವಂತಕ್ಕೆ ಬರೆದಿದ್ದಾರೆ ಎಚ್ಚರ ಎಡಕೂ ಬಲಕೂ ಎಣ್ಣೆ ಸೀಗೆಕಾಯಿಯಂತೆಬೆಸೆವ ಬಂಧದ ಬೀಗ ಮುರಿದಿದ್ದಾರೆ ಎಚ್ಚರ ಜಾತಿಗಳ ಆಧರಿಸಿ ಜ್ಯೋತಿ ಬೆಳಗುತಿಹವಿಲ್ಲಿಜಾಗೃತಿ ಸಮಾವೇಶಗಳ ಕರೆದಿದ್ದಾರೆ ಎಚ್ಚರ ಅತ್ತ ದರಿ ಇತ್ತ ಪುಲಿ ಎತ್ತ ಚಿತ್ತವನಿಡಬೇಕಿಲ್ಲಿಭಾತೃತ್ವಕ್ಕೆ ಬೆಂಕಿಯನೇ ಸುರಿದಿದ್ದಾರೆ ಎಚ್ಚರ ಕುಂಬಾರ ತಟಸ್ಥತೆಯ ತಟದಲ್ಲಿ ನಿಂತಾಗಿದೆಸುಖಾಸುಮ್ಮನೆ ಜಗವ ಜರಿದಿದ್ದಾರೆ ಎಚ್ಚರ ಎಮ್ಮಾರ್ಕೆ
Read More
“ನೆಲಕ್ಕೆ ಬಿದ್ದ ಹೂಗಳು” ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣ ಕಥೆ.
ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ
“ನೀನು ಮತ್ತು ಕವಿತೆಯೂ…..!!”
ಮಲಯಾಳಂ ಮೂಲ: ರಾಧಕೃಷ್ಣನ್
ಕನ್ನಡಾನುವಾದ: ಐಗೂರು ಮೋಹನ್ ದಾಸ್ ಜಿ.
ಡಾ.ದಾನಮ್ಮ ಝಳಕಿ ಅವರ ಕವಿತೆ ” ರೈತ”
ಸಾಲದ ಸವಾಲುಗಳ ಹೊರೆ
ಹಸಿವು ಮರೆತು ದುಡಿತಕ್ಕೆ ಮೊರೆ
ಜನಕನಾದ ಜೀವಿಜಂತುಗಳಿಗೆ
“ಯುವಜನತೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲಿ”ಮೇಘ ರಾಮದಾಸ್ ಜಿ. ಅವರಿಂದ ಯುವಜನತೆಗಾಗಿ ಒಂದು ಲೇಖನ
Read More
ಹಮೀದಾಬೇಗಂ ದೇಸಾಯಿ ಅವರ ಹಮೀದಾಬೇಗಂ ದೇಸಾಯಿ ಅವರ ಗಜಲ್
Read More
ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ”ಮೈಲಾರ ಬಸವಲಿಂಗ ಶರಣರು” ಕುರಿತಾದ ಲೇಖನ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
Read More
ಶರಾ ಮಾಮೂಲಿ!!!
ತೆಲುಗು ಮೂಲ : ಸಡ್ಲಪಲ್ಲಿ ಚಿದಂಬರರೆಡ್ಡಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
“ಜೆನ್ ಜೀ ಮಕ್ಕಳು ಮತ್ತು ವಿಪರೀತ ಪಾಲಕತ್ವ”ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
Read More
| Powered by WordPress | Theme by TheBootstrapThemes