“ಅಚಾನಕ್ಕಾಗಿ ಸಿಕ್ಕ ಅಚ್ಚರಿಯ ಅಕ್ಷರ ಮೋಹಿಯೊಂದಿಗಿನ ಅಕ್ಕರೆಯ ಅನುಭವ..!” ರಾಜ್ ಬೆಳಗೆರೆ
Read More
ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”
ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”
ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ
ಸುಜಾತಾ ರವೀಶ್ ಅವರ ಅಂಕಣ ವೃತ್ತಿ ವೃತ್ತಾಂತ
ಈ ಮುಂಚೆ ಹೇಳಿದಂತೆ ಊರ ಆಚೆಗೆ ಯಾವಾಗಲೂ ನಮ್ಮ ಕಚೇರಿಗಳು ಕಟ್ಟಲ್ಪಡುವುದು
ಆದರೆ ನಂತರದಲ್ಲಿ ಊರೇ ಬೆಳೆದು ಶಾಖೆ ಊರಿನ ಮಧ್ಯ ಸೇರಿಕೊಂಡು ಬಿಡುವುದು ನಾನು ಗಮನಿಸಿದ ಸಂಗತಿ.
ವಾಣಿ ಯಡಹಳ್ಳಿಮಠ ಅವರ ಗಜಲ್
ಕಲ್ಲೆದೆಯ ಜಗವಿದು ಕಣ್ಣೀರ ಕಡಲಿಂದ ಕರಗೀತೇ
ಮೊಗೆ ಮೊಗೆದು ಮೊಹಬ್ಬತ್ತನು ಎರೆಯುವುದ ಬಿಟ್ಟಿದ್ದೇನೆ
ಗಜಲ್ ಸಂಗಾತಿ ಎಮ್ಮಾರ್ಕೆ ಗಜಲ್ ಪಂಥಗಳ ಅಂಗಡಿಯ ತೆರೆದಿದ್ದಾರೆ ಎಚ್ಚರಸಿದ್ಧಾಂತಗಳ ಸ್ವಂತಕ್ಕೆ ಬರೆದಿದ್ದಾರೆ ಎಚ್ಚರ ಎಡಕೂ ಬಲಕೂ ಎಣ್ಣೆ ಸೀಗೆಕಾಯಿಯಂತೆಬೆಸೆವ ಬಂಧದ ಬೀಗ ಮುರಿದಿದ್ದಾರೆ ಎಚ್ಚರ ಜಾತಿಗಳ ಆಧರಿಸಿ ಜ್ಯೋತಿ ಬೆಳಗುತಿಹವಿಲ್ಲಿಜಾಗೃತಿ ಸಮಾವೇಶಗಳ ಕರೆದಿದ್ದಾರೆ ಎಚ್ಚರ ಅತ್ತ ದರಿ ಇತ್ತ ಪುಲಿ ಎತ್ತ ಚಿತ್ತವನಿಡಬೇಕಿಲ್ಲಿಭಾತೃತ್ವಕ್ಕೆ ಬೆಂಕಿಯನೇ ಸುರಿದಿದ್ದಾರೆ ಎಚ್ಚರ ಕುಂಬಾರ ತಟಸ್ಥತೆಯ ತಟದಲ್ಲಿ ನಿಂತಾಗಿದೆಸುಖಾಸುಮ್ಮನೆ ಜಗವ ಜರಿದಿದ್ದಾರೆ ಎಚ್ಚರ ಎಮ್ಮಾರ್ಕೆ
Read More| Powered by WordPress | Theme by TheBootstrapThemes