“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.
ಹಬ್ಬಗಳಲ್ಲಿ ಮಾವಿನಟೊಂಗೆ ಕತ್ತರಿಸಿ ತರುವುದು, ಯುಗಾದಿ ದಿನ ಬೇವು, ವಟಪೌರ್ಣಿಮೆಯಂದು, ಆಲದ ಗಿಡ, ದಸರೆಯಂದು, ಶಮಿ, ಆರಿ ಟೊಂಗೆ, ತುಳಸಿ ವಿವಾಹದಂದು, ನೆಲ್ಲಿ ಗಿಡ, ಹುಣಸೆ ಮರದ ಟೊಂಗೆ ಕತ್ತರಿಸಿ ತಂದು ಪೂಜಿಸುವುದು ,ನಿಜ ಆದರೆ ಕೀಳುವಾಗ ಆಯಾ ಮರಗಳ ಕ್ಷಮೆ ಕೇಳಿ ಕೀಳುವುದು ಮನುಷ್ಯ ಧರ್ಮ. ಅಥಣಿ ಶಿವಯೋಗಿಗಳು ಮಲ್ಲಿಗೆ ಹೂ ಹರಿಯುವಾಗ ಕ್ಷಮೆ ಕೇಳುತ್ತಾ ನೋವುಂಟಾಯಿತೇ ಎನ್ನುತ್ತಾ ಅತ್ಯಂತ ನಿಧಾನವಾಗಿ ಮಲ್ಲಿಗೆ ಹೂವನ್ನು ನಾಜೂಕಾಗಿ ಹರಿಯುತ್ತಿದ್ದರಂತೆ.
ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”
ಯಾರಿಗೊ ಹೂವಿನ ಮಾದರಿ
ಯಾರಿಗೊ ಬೂದು ಬಣ್ಣ
ಕಾಲದ ಕೈಯಲ್ಲಿ ಎಲ್ಲರೂ ತಿರುಗುತ್ತಿದ್ದಾರೆ
ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು”
ಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿ
ಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ
ಆರೋಗ್ಯ ಸಂಗಾತಿ “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಪ್ರತಿ ವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜನಸಾಮಾನ್ಯರಲ್ಲಿ ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅರಿವು ಮೂಡಿಸುವುದು, ಅದರ ತಡೆಗಟ್ಟುವ ಕ್ರಮಗಳು, ಶೀಘ್ರ ಪತ್ತೆಯ ಮಹತ್ವ ಹಾಗೂ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ತಿಳುವಳಿಕೆ ನೀಡುವುದು. ಭಾರತದಲ್ಲಿ ಕ್ಯಾನ್ಸರ್ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ […]
Read More
ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ”
ವಿವಿಧತೆಯಲಿ ಏಕತೆ ತಾಣವಿದು,
ಬಹುಸಂಸ್ಕೃತಿಗಳ ನಮ್ಮ ದೇಶವಿದು,
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ,”ಕನಸು”
ಮತ್ತೇ ಹೊರಡುತ್ತೇನೆ ಚಂದಿರನೂರಿನ ಕಡೆಗೆ
ಗುಳೆಯೊರಟ ಅಲೆಮಾರಿಯಂತೆ …
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್ಧಾರಾವಾಹಿ ಸಂಗಾತಿ=102
ಸುಮತಿ ಹೆಚ್ಚಾಗಿ ಬಿಳಿಯ ಸೀರೆಯನ್ನೇ ಉಡುತ್ತಿದ್ದುದರಿಂದ ಬಿಳಿಯ ಬಣ್ಣದಲ್ಲಿ ಪುಟ್ಟ ಕಪ್ಪು ಹೂಗಳಿರುವ ಸೀರೆಯನ್ನು ಮಕ್ಕಳಿಬ್ಬರೂ ಅಮ್ಮನಿಗಾಗಿ ಆರಿಸಿದರು.
ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ”.
ಎಳೆ ದಾರದಲಿ
ಕೋಮಲ ಕೆನ್ನೆಗಳಿಗೆ
ಸವಿ ಮುತ್ತುಗಳ
ಪೋಣಿಸಿರುವೆ..
“ಬೆಂಕಿಯಲ್ಲಿ ಅರಳಿದ….. ಅಪ್ಪಟ ಅಪರಂಜಿ ಚಿನ್ನದ ತಾರೆಯರು” ವೀಣಾ ಹೇಮಂತಗೌಡ ಪಾಟೀಲ್
ಮಿಥಾಲಿಯಿಂದ ಹಿಡಿದು ಇಲ್ಲಿಯವರೆಗೆ ಟ್ರೋಫಿ ಹಿಡಿಯುವ ಕನಸು ಕಂಡ ಎಲ್ಲಾ ಮಹಿಳಾ ಕ್ರೀಡಾಪಟುಗಳು ಬೆಂಕಿಯಲ್ಲಿ ಅರಳಿದ ಹೂಗಳು.
Read More
ರತ್ನರಾಯಮಲ್ಲ ಅವರ ಗಜಲ್
ಹೃದಯ ಮಿಡಿಯುವುದೆ ನಿನ್ನ ಹೆಸರಲಿ
ನೀನಿಲ್ಲದೆ ನಾ ಜೀವಂತ ಹೆಣ ಬೇಬಿಮಾ
| Powered by WordPress | Theme by TheBootstrapThemes