ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ”
ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿಸಲು ಉಂಟೆ” *ಪ್ರೀತಿಸಲು ಉಂಟೆ * ಪ್ರಣಯ- ಪ್ರೀತಿ- ಪ್ರೇಮಇದೇಲ್ಲ ಹೃದಯ ಮರ್ಮಎರಡು ಆತ್ಮಒಂದಾಗುವ ಧರ್ಮ ಕೃಷ್ಣನು ಬೀಸಿದ ಬಾನಿನಗಾಳಿಯಲಿ ರಾಧೆ ಉಸಿರಿನಪ್ರೇಮ ಗೀತೆ -ಅಮರ ಕಥನ ಅಕ್ಕನ ಅರ್ಪಣೆ ಕಥನದಿಒಂದಾದಳು ಶಿವನ ಚರಣದಿಸಾವಿಲ್ಲದ ರೂಪಿಲ್ಲ ಗಂಡನಡಿ ಮೀರಾಳು ತ್ಯಜಿಸಿದ ನಡೆಹಾಡಿ ಹೊರಟಳು ಕೃಷ್ಣನಡೆವಿಷನುಂಗಿ ಮುಟ್ಟಿದ ಪ್ರೇಮದಡೆ ಶಿವನು ಪಾರ್ವತಿಗೆ ಅರ್ಪಿಸಿದ್ದೇತನುಮನ ವರ್ಣಸಲಾದಿತ್ತೇಕಾಲ್ಪನಿಕ ಎನಿತು ಅನ್ನಲಾಗದು…. ಪ್ರೀತಿಸು ಪ್ರೀತಿಸು ಎನ್ನಲುಪ್ರೀತಿ ಹೇಳಿ ಕೇಳಿ ಹುಟ್ಟುಲು-ಅದು ಋಣಾನುಬಂಧ ಕಾಣು ಕೇಳಿದರೆ ಕೊಡುವ ಬೇಡಿದರೆನೀಡುವ ಪಡಿ ಪದಾರ್ಥವಾದರೆಪ್ರೇಮ ಭ್ರಮೆ ಪ್ರಮೇಯಾದರೆ ಪ್ರೀತಿಯು ಹೇಳ ತಿರದ ಅಂತರಂಗದೈಸಿರಿ ಅಮೋಘ ಅನಂತಅಜಯ ಅಜರಾಮರ ಅನುಪಮ ಕೊಡುವುದೇ ಪ್ರೀತಿಯ ಧರ್ಮಮರಳಿ ಪಡೆಯುವ ಆಸೆ ಆರ್ಮಿಎಲ್ಲಾ ಸೀಮೆ ದಾಟಿ ನಿಸ್ಸೀಮ ಕರ್ಮ ಪ್ರೇಮ ತಿರುತುರುಗಿ ಸುತ್ತಿ ಸುಳಿದುಮತ್ತೆ ಅಲ್ಲೇ ಬಂದು ನಿಲುವ ಪ್ರೇಮಪ್ರೀತಿಸಿದ ಹೃದಯದತ ಪಯಣವು ನಾವು ಮನಸಾರೆ ಪ್ರೇಮಿಸುವರುತಿರುಗಿ ಪ್ರೀತಿಸದಿರಲಿ ಬಿಡಲಿನಿಜ ಪ್ರೇಮ ಅವರ ನೆರಳಲಿ ಬಲೆಯುತ ಬೆಳೆಯುತ ಪ್ರೇಮಿಸುತಅವರ ಖುಷಿಯಲಿ ತಾನು ಸಂತೈಸುತಅದೆಲ್ಲಿಯಾದರೂ ನೀನು ಬಾಳು…. ನಾನು ಮಾತ್ರ ನನ್ನ ಹೃದಯದತಂಪು ಇಂಪಿನಲಿ ಹುದಿಗಿಹುದುಎನ್ನ ಮನ ಸಿಂಚನಗೊಂಡಿಹದು ನಿನ್ನಲೇ .ನನ್ನ ಪ್ರಾಣ ಜೀವದ ಜೀವ ನೀನೇ ಎನ್ನ ಆತ್ಮಕ್ಕೆ ಆಧಾರ ಜವನನ್ನ ಆಸ್ತಿ ಪಾಸ್ತಿ ಎಲ್ಲವೂ ನೀನೆ “ನನ್ನ ಅಸ್ತಿತ್ವಕ್ಕೆ ನೀನೇ ಕಾರಣನೀನೇ ವಿಮಲ ಪ್ರೀತಿಯ ದ್ಯೋತಕ” ಅಂತ ಯಾರಲ್ಲಿ ಅನ್ನಿಸುವುದು ಅದು ನಿಜವಾದ ಪ್ರೀತಿ ಸವಿತಾ ದೇಶಮುಖ
ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ” Read Post »









