ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” ವಸಂತ ಕಾಲದಲಿ ಹಸಿರಾದ ಕಾಡಿನಲಿ,ದಿನವೂ ಹಾಡುತಿದ್ದ ಕೋಗಿಲೆಯೊಂದು.ಇಂದು ಮೌನವಾಗಿದೆ,ಸ್ವರ ಬಿಟ್ಟು ಮುಗಿಲುಸೇರಿತು ಮೆಲ್ಲಗೆ ಯಾರ ದೃಷ್ಟಿ ಬಿತ್ತೋ ಚಂದದ ಧ್ವನಿಗೆ?ಯಾವ ಬೇಸರವಾಯಿತು ಮುಗ್ಧ ಮನಕೆ?ಹಾಡು ನಿಲ್ಲಿಸಿದ ಕೋಗಿಲೆಯ ಕಂಡು,ಕರೆದ ಕಾಗೆಯೂ ಮೂಕ ಪ್ರೇಕ್ಷಕ ದುಃಖದ ಕಡಲು . ಚಿಲಿಪಿಲಿ ಹಕ್ಕಿಗಳ ಕಲರವವೂ ನಿಂತಿದೆ,ತಂಗಾಳಿ ಬೀಸದೆಮಸಣ ಮೌನ.ಮರಗಿಡ ಕಾನನ ಕಣ್ಣೀರು ಇಡುತಿವೆ,ನಿನ್ನ ಗಾನ ಸುಧೆಗೆ ಮತ್ತೆ ಕಾಯುತಿವೆ. ಕೋಗಿಲೆಯೇ ಏಕೆ ಮೌನ?ಶಿಖರ ಬಾಗಿವುದು ನಿನ್ನ ಸಾಧನ.ನಿನ್ನ ಜಂಟಿ ಸ್ವರದ ಕೂಗು,ಹಸಿರಾಗಿಸಲಿ ಒಣಗಿದ ತೋಟದಲಿ ಹೋಗಿ ಬಾ ತಾಯಿನಿನಗಿದೆ ಶೋಕದ ವಿದಾಯಜಗವ ಗೆದ್ದ ಜಾನಕಿನೀನಿಲ್ಲದೆ ಬಡವಾಯಿತುಸ್ವರ ಸಂಗೀತ ಮೂಕಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” Read Post »


