ಕಾವ್ಯ ಸಂಗಾತಿ
ಐಗೂರು ಮೋಹನ್ ದಾಸ್ ಜಿ
ಮನಸ್ಸು

ನೊಂದ ಮನಸ್ಸು
ಪಾಪಿ ಜನ್ಮಗಳು
ಮಾಡಿರುವ ಘೋರ
ದುರಂತದ ಕುರಿತು
ನಾಲ್ಕು ಗೆರೆಗಳನ್ನು
ಬರೆಯುವಾಗ……
ಲೇಖನಿಯಲ್ಲಿ
ಕುದಿಯುತ್ತಿದ್ದ ‘ರಕ್ತ ‘
ಮಾತ್ರ ಹರಿಯುತ್ತಿತ್ತು…!
ರಕ್ತದ ಕಣ್ಣೀರು
ಹನಿ… ಹನಿಯಾಗಿ
ಹಾಳೆಯ ಮೇಲೆ
ಬೀಳುತ್ತಲೇ ಇತ್ತು….!!!.
ಐಗೂರು ಮೋಹನ್ ದಾಸ್ ಜಿ
ಚೆಂದದ ಕವಿತೆ