ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೊರೂರಿನ ಗರಿಮೆ ರಾಮಸ್ವಾಮಿ ಅಯ್ಯಂಗಾರ್ ॥
ಸ್ವತಂತ್ರ ಕಿಚ್ಚನಚ್ಚಿದ್ದ ಕರುನಾಡಿನ ಸಾಹುಕಾರ್॥

ಗೌರವದಿ ಗಾಂಧೀಜಿಗೆ  ತಲೆಬಾಗುತ॥
ಲೇಖನಿಯಿಂದಲೆ ಮಾತಾಡುತ॥
ಊರಿನ ಘನತೆ ಕಾಪಾಡುತ॥
ಹೋರಾಟಕೆ ಧುಮುಕಿದ ಇವರು
ಭಾರತ ಮಾತೆ ಪುತ್ರ॥


ಪ್ರಬಂಧ ಕವನ ಲೇಖನ ಮೇಲಣ ಹಿಡಿತ॥
ಕಥೆ ಕಾದಂಬರಿ ಸಿನಿಮಾ ಮಾಡಿಸಿತ್ತ॥
ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಧೀಮಂತ॥
ಪದವಿ, ಪತ್ರಿಕೋದ್ಯಮ ಆರಿಸಿಕೊಂಡಿದ್ದ ಸುಮಿತ್ರ॥

ಅಸಹಕಾರ ಚಳುವಳಿಯಲಿ ನಿರತ॥
ಗ್ರಾಮೋದ್ಧಾರಕೆ ಒತ್ತು ನೀಡುತ॥
ಕರ್ನಾಟಕ ಏಕೀಕರಣದಿ ಬೆರೆಯುತ॥
ದೇಶದ ಸಮಗ್ರ ಏಳಿಗೆ ಬಯಸಿದ್ದ ಇವರು ಹಾಸನಾಂಬೆಯ ಸುಪುತ್ರ॥

——————————————–

About The Author

Leave a Reply

You cannot copy content of this page

Scroll to Top