ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏಕಿನಿತು ಮೂರ್ಖರು ನಾವು
ಹಸಿರೇ ಉಸಿರು ಎಂದು
ತಿಳಿದಿದ್ದರೂ, ಸ್ವಾರ್ಥಕ್ಕಾಗಿ
ಬಲಿಕೊಡುತ್ತಿದ್ದೇವೆ ಈ
ಸುಂದರ ವಸುಂಧರೆಯನು

ಕಾಡುಗಳ ಕಡಿಯುವೆವು
ನಾವು ನಗರೀಕರಣ
ಅಭಿವೃಧಿಯೆಂಬ ಹೇಳೆ ನೀಡಿ
ಅನೇಕ ಪಕ್ಷಿ ಸಂಕುಲಗಳು
ಅಳಿಯುತ್ತಿವೆ ಇಂದು ಸೂಕ್ಷ್ಮ
ತರಂಗಗಳಿಂದಾಗಿ

ಇಂತಾದರು ಎಚ್ಚರವಿಲ್ಲೆಮಗೆ
ಪರಿಸರದ ಕುರಿತು ನಾವು
ವಾಸಿಸುವ ಭುವಿಯು ಇಂತು
ನಲುಗುತ್ತಿರುವಾಗ
ಕುರುಡಾಗಿದೆಯ ನಮ್ಮಿ

ನಯನವು


About The Author

1 thought on “ಕವಿತ. ಎಸ್ ಅವರ ಕವಿತೆ-ವಾಸ್ತವ”

Leave a Reply

You cannot copy content of this page

Scroll to Top