ಕವಿತ. ಎಸ್ ಅವರ ಕವಿತೆ-ವಾಸ್ತವ

ಏಕಿನಿತು ಮೂರ್ಖರು ನಾವು
ಹಸಿರೇ ಉಸಿರು ಎಂದು
ತಿಳಿದಿದ್ದರೂ, ಸ್ವಾರ್ಥಕ್ಕಾಗಿ
ಬಲಿಕೊಡುತ್ತಿದ್ದೇವೆ ಈ
ಸುಂದರ ವಸುಂಧರೆಯನು

ಕಾಡುಗಳ ಕಡಿಯುವೆವು
ನಾವು ನಗರೀಕರಣ
ಅಭಿವೃಧಿಯೆಂಬ ಹೇಳೆ ನೀಡಿ
ಅನೇಕ ಪಕ್ಷಿ ಸಂಕುಲಗಳು
ಅಳಿಯುತ್ತಿವೆ ಇಂದು ಸೂಕ್ಷ್ಮ
ತರಂಗಗಳಿಂದಾಗಿ

ಇಂತಾದರು ಎಚ್ಚರವಿಲ್ಲೆಮಗೆ
ಪರಿಸರದ ಕುರಿತು ನಾವು
ವಾಸಿಸುವ ಭುವಿಯು ಇಂತು
ನಲುಗುತ್ತಿರುವಾಗ
ಕುರುಡಾಗಿದೆಯ ನಮ್ಮಿ

ನಯನವು


One thought on “ಕವಿತ. ಎಸ್ ಅವರ ಕವಿತೆ-ವಾಸ್ತವ

Leave a Reply

Back To Top