ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ
ಭಾನುವಾರದ ಹಾಯ್ಕುಗಳು

ಸ್ವಾಮಿಗಳಿಗೂ
ರಾಜಕೀಯದ ಗೀಳು
ಕೆಟ್ಟಿತು ಧರ್ಮ
ದೇವರು, ದೆವ್ವ
ನಿಜವಲ್ಲವೆಂದರೂ
ನಂಬಿದ ಜನ
ಗಂಡ ಹೆಂಡತಿ
ಕ್ಷಣದ ಮೋಹ ; ನಾಳೆ
ಜಗದುದಯ
ರಾಜಕಾರಣಿ
ಭರವಸೆ, ನಾಳೆಯ
ಮೋಹ ಪರದೆ
ಸಾವು ಎಂಬುದು
ನಮಗೆಲ್ಲ ನಾಳೆಯ
ಬಿಡದ ಬಂಧು
————–
ಎಸ್ಕೆ ಕೊನೆಸಾಗರ
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ
ಭಾನುವಾರದ ಹಾಯ್ಕುಗಳು
ಸ್ವಾಮಿಗಳಿಗೂ
ರಾಜಕೀಯದ ಗೀಳು
ಕೆಟ್ಟಿತು ಧರ್ಮ
ದೇವರು, ದೆವ್ವ
ನಿಜವಲ್ಲವೆಂದರೂ
ನಂಬಿದ ಜನ
ಗಂಡ ಹೆಂಡತಿ
ಕ್ಷಣದ ಮೋಹ ; ನಾಳೆ
ಜಗದುದಯ
ರಾಜಕಾರಣಿ
ಭರವಸೆ, ನಾಳೆಯ
ಮೋಹ ಪರದೆ
ಸಾವು ಎಂಬುದು
ನಮಗೆಲ್ಲ ನಾಳೆಯ
ಬಿಡದ ಬಂಧು
————–
ಎಸ್ಕೆ ಕೊನೆಸಾಗರ