ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿಮನಹೂವಿನಂತೆಮೆದುವಾಗಿಇರಲಿ,
ಕವಿತಾನುಕಂಡಂತೆಚಿತ್ತಾರಮೂಡಿಸಲಿ,
ಕವಿಗೆಹದವಾದಚಿಂತಾಕ್ರಾಂತ ಮನ್ಸಿರಲಿ,
ಕವಿಯಭಾವಜನಮಾನಸಭಾಗವಾಗಿರಲಿ.

ಕವಿಯಆಕ್ರೋಶಕೆಅದೇಕೆಜನಕೆಹೆದರಿಕೆ,
ಕವಿನೋವಿಗೆಅದೇಕೆಮೂಡುವದುಶಂಕೆ,
ಕವಿಆನಂದದಭಾವಕೆಬರ್ವದುತೂಕಡಿಕೆ,
ಕವಿಯಮಾಯೆತರ್ವದುಮನಸಲಿಏರಿಳಿಕೆ.

ಕವಿಪ್ರಕೃತಿಬಣ್ಣನೆಯಲಿಮುಳುಗುವಪರಿ, .
ಕವಿಯು ಲೋಕತಿದ್ದುವಶಕ್ತಿಅಗಾಧಪರಿ,
ಕವಿತಾನಿದ್ದಲಿಮೂರ್ಲೋಕಸುತ್ತುವಪರಿ,
ಕವಿಕಂಡಮಾದೇವಬೆರ್ಗಿನನೋಡ್ವಾಪರಿ.

About The Author

8 thoughts on “ಬಿ.ಟಿ.ನಾಯಕ್ ಕವಿತೆ-ಕವಿಯಮನ”

  1. ಕವಿಮನದ ವಿಶ್ಲೇಷಣೆ ಸೊಗಸಾಗಿ ಚಿತ್ರಿತವಾಗಿದೆ.
    ಅಭಿನಂದನೆಗಳು

    1. ಬಿ.ಟಿ.ನಾಯಕ್.

      ಸ್ಪೇಸ್ ಕರೆಕ್ಷನ್ ಮನದಲ್ಲಿ ಮಾಡಿಕೊಂಡು ಓದಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು.

  2. ‘ಕವಿಯ ಮನ’ ಕವಿತೆ ಚನ್ನಾಗಿದೆ. ಬಳಸಿದ ಭಾಷೆ ಸೊಗಸಾಗಿದೆ.

    1. ಬಿ.ಟಿ.ನಾಯಕ್.

      ನಿಮ್ಮ ಅನಿಸಿಕೆಗೆ ನನಗೆ ತುಂಬಾ ಸಂತೋಷ ಮೂಡಿದೆ. ಧನ್ಯವಾದಗಳು.

Leave a Reply

You cannot copy content of this page

Scroll to Top