ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗ್ಧ ಜೀವಿಗಳ ಬಲಿ ಪಡೆದು
ಮುದ್ದುಗಳ ಮೇಲೆ ಮದ್ದು ಸುರಿದು
ರಕ್ತದ ಹೊಳೆಯನು ಹರಿಸಿ
ನೆಲದ ಬಸಿರು ಬಗೆದು
ಸಾವಿರಾರು ಜೀವಗಳ ಅಪಹರಿಸಿ
ಸಿಗಿದು, ಸಿಕ್ಕ ಸಿಕ್ಕಲೆಲ್ಲಾ ಬಗೆದು
ಒಣಜಂಬದಿ ಮತ್ಸರವ ಮೆರೆದು
ತಮ್ಮ ಬೇಳೆಯ ಬೇಯಿಸಿಕೊಳ್ಳಲು
‘ಅಹಂ’ನ್ನು ವಿಜೃಂಭಣೆಗೈಯ್ಯಲು
ವಿನಾಶದ ಮುನ್ನುಡಿ ಹಾಡಿ
ನೆತ್ತರಿನ ಕೋಡಿ ಹರಿಸಿ
ಏನನ್ನು ಸಾಧಿಸಲಾಯಿತು!
ಏನನ್ನು ಸಾಧಿಸಲಾಯಿತು!?


About The Author

Leave a Reply

You cannot copy content of this page

Scroll to Top