ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ.ಕಸ್ತೂರಿ ದಳವಾಯಿ-

ನಿನ್ನೂಟ್ಟಿಗೆ

ಹೃದಯದ ಹಂಬಲ
ನಿಮ್ಮ ಬೆಂಬಲದಿಂದ
ನಂಬಿ ಬಾಳ ದೋಣಿ
ಒಲುಮೆಯಲೀ
ನಡೆಸಿರುವೆ
ನಿನ್ನೊಟ್ಟಿಗೆ
ಒಡೆಯನೆ
ಹೃದಯದೀಪ
ಬೆಳದಿಂಗಳ
ಬೆಳಕಲ್ಲಿ
ನಿನ್ನರಸಿ
ಬಯಸಿ ಬಂದೆ
ವಿಧಿ ತಂದ ವಧುವಾಗಿ
ಕೈ ಹಿಡಿದು ಬಂದವಳು
ನಾನು.ಧರ್ಮ.ಅರ್ಥ. ಕಾಮ.ಮೋಕ್ಷದ
ಬಾಳ ಪಯಣದಿ
ಹೊಂಗನಸ
ಕಾಣುವೆ
ಕಣ್ಮರೆಯಾಗುವವರಗೆ
ಕೈ್ ಹಣೆಗೆ ಹಚ್ಚಿ
ನನ್ನ ದೇವನೆ
ಬಸವನ ಉಸಿರನ ಉಸಿರಲ್ಲಿಡಗಿದ
ನೀವೆ ಪಾವನ
ನನ್ನ ಜೀವವೆ.!

————–

ಡಾ.ಕಸ್ತೂರಿ ದಳವಾಯಿ

About The Author

Leave a Reply

You cannot copy content of this page

Scroll to Top