ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸುಖ

ಅಲ್ಲ ಸುಖ
ದೇಹ ಮಿಲನ
ಅಲ್ಲ ವಿರಹ
ನೋವು ವೇದನ
ಕನಸು ಭಾವ
ಹಸಿರು ಚಾರಣ
ಹುಡುಕಾಟ ನೋಟ
ನವ ನವೀನ ಯಾನ
ಪ್ರೇಮ ಪ್ರೀತಿ
ಸ್ನೇಹ ಸ್ಫೂರ್ತಿ
ಚಿಗುರು ಹಸಿರು
ಹೃದಯ ತಾಣ
ಬದುಕು ನಿತ್ಯ
ದೂರ ಪಯಣ
ಲೆಕ್ಕವಿಲ್ಲದ
ಮಧುರ ಕ್ಷಣ
ಗೆಲ್ಲ ಬೇಕು
ಬಾಳ ಪಂದ್ಯ
ಇಟ್ಟು ಒಲುಮೆಯ
ಗಟ್ಟಿ ಪಣ
ಬೇಡ ಬೇಸರ
ನಿಟ್ಟುಸಿರ ಯಾತನ
ನಕ್ಕು ಬಿಡು
ಬದುಕು ಅನುಗಾಲ

ನೂತನ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸುಖ”

  1. ಗೆಲ್ಲಬೇಕು ಬಾಳ ಪಂದ್ಯ
    ಇಟ್ಟು ಒಲುಮೆಯ
    ಗಟ್ಟಿ ಪಣ….
    ನಕ್ಕು ಬಿಡು….ಸುಂದರವಾದ ಜೀವನದ ಅನುಭಾವ….ಸುಖದ ಇನ್ನೊಂದು ಮಗ್ಗುಲು
    …..ಕವನದ ತುಂಬಾ ನಾವು ತಿಳಿದುಕೊಂಡದ್ದಷ್ಟೇ ಸುಖ ಅಲ್ಲ ಅನ್ನುವ
    ಪ್ರತಿಪಾದನೆ ಇಷ್ಟ ಆಯ್ತು.

    ಸುಶಿ

  2. Dr.Sharadamani.Hunashal

    ಗೆಲ್ಲ ಬೇಕು ಬಾಳ ಪಂದ್ಯ
    ಇಟ್ಟು ಒಲುಮೆಯ ಗಟ್ಟಿ ಪಣ..
    ಬಲು ಅರ್ಥಪೂರ್ಣ ಕವನ ಸರ್

  3. ದೀಪಾ ಜಿಗಬಡ್ಡಿ

    ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕವನ

Leave a Reply

You cannot copy content of this page

Scroll to Top