ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” ಇತಿಹಾಸ ಮತ್ತೆಮರುಕಳಿಸುತ್ತಿದೆಯುದ್ಧವೆಂದರೆಕೇವಲ ಸಾವು ನೋವಿನಲೆಕ್ಕವಲ್ಲಭೂಮಿ ಆಕ್ರಮಣವಲ್ಲಬಲಿಷ್ಟರನ್ನು ಬಗ್ಗು ಬಡಿದುಗುಲಾಮರನ್ನಾಗಿ ಮಾಡುವುದಲ್ಲ ಮನುಷ್ಯ ಮನುಷ್ಯರ ಮಧ್ಯೆಹಗೆತನದ ಗೋಡೆ ನಿರ್ಮಾಣಒಂದಾಗದ ಜನರ ಕಿಚ್ಚುಬೂದಿಯಾಗುವುದು ಭೂಮಿಸುತ್ತಲೂ ಬಾಂಬ್ ಸಪ್ಪಳಕ್ಷಿಪಣಿಗಳ ಹಾರಾಟಎಳೆಯ ಮಕ್ಕಳು ಕುಳಿತಲ್ಲಿಯೇಜೀವ ಬಿಟ್ಟಿದ್ದಾರೆನಾಗಾಸಾಕಿ ಹಿರೋಶಿಮಾದಕುರುಡು ಕೆಪ್ಪರ ಭೀತಿರಾತ್ರಿ ಈಸ್ಟರ್ ನ ಭರ್ಜರಿ ಭೋಜನಬೆಳಿಗ್ಗೆ ರಕ್ತ ಕಾರಿ ಸತ್ತರುಗಡಿವಲಯದ ಗ್ರಾಮಗಳುಶೆಲ್ ದಾಳಿಗೆ ಸುಟ್ಟು ಕರಕಲುಮಕ್ಕಳ ಮಹಿಳೆಯರ ಅರಚಾಟಫೋನಿನ್ ಗಂಟೆ ಬಾರಿಸಿದಾಗಲೆಲ್ಲಹೆದರುತ್ತಾರೆ ಮಡದಿ ಮಕ್ಕಳುಮಸಣದ ಗುಂಡಿಗಳ ನೆನಪುದಾರಿಯುದ್ದಕ್ಕೂ ಬಿದ್ದಿವೆಎಲವು ಡೌವುಗಿಗಳುಕೊಂದವರ ಅಟ್ಟಹಾಸಸತ್ತವರ ಶೋಕ ಸಭೆ ಪ್ರತಿಭಟನೆ. ಒಮ್ಮೆ ಕೇಳಬೇಕಿದೆಕಳಿಂಗ ಗೆದ್ದ ಮೇಲೂವಿರಕ್ತನದ ಅಶೋಕನನ್ನುಜಗವೇ ಗೆಲ್ಲಲು ಹೋಗಿಹೆಣದ ಪೆಟ್ಟಿಗೆಯಲ್ಲಿ ಮಲಗಿದಅಲೆಕ್ಸಾಂಡರ್ ಚಕ್ರವರ್ತಿಯನ್ನುಗುಲಗಂಚಿ ಕಣ್ಣಿನ ಜಗದಂಬೆಯನ್ನುಏಕೆ ಈ ಯುದ್ಧ ?ಯಾವ ಸಾಹಸ ಸ್ವಾರ್ಥಕೆಪ್ರಾಣಿ ಪಶು ಪಕ್ಷಿಗಳುಒಂದಾಗುವ ಸಮಯದಲ್ಲಿಮನುಷ್ಯ ಮನುಷ್ಯರ ಕೊಲ್ಲುವಯುದ್ಧ ರಣ ನೀತಿಕೇಳ ಬೇಕಿದೆ ಒಮ್ಮೆಬುದ್ಧ ಬಸವ ಏಸು ಮಹಮ್ಮದರನ್ನುಗೆದ್ದು ಬೀಗಿದವರನ್ನುಸೋತು ಸತ್ತವರನ್ನುವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನುಏಕೆ ಬೇಕು ಈ ಯುದ್ಧ?ಮತ್ತೆ ಮತ್ತೆ ಇತಿಹಾಸಮರುಕಳಿಸಬಹುದುಕನಸುಗಳು ಪುಡಿಯಾಗುವವುಹಿಟ್ಲರ್ ಬೈಬಲ್ ಓದುತ್ತಿರುವವನುನಾಳೆ ಏನಾಗುವುದೋ ಗೊತ್ತಿಲ್ಲಇಂದು ಮಲಗೋಣಬದುಕುಳಿದರೆ ನಾಳೆ ಇರೋಣಇಲ್ಲಾ ಇಂದೇ ಆಲ್ ವಿದಾ ಚರಮಗೀತೆ ಹಾಡೋಣ ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” Read Post »









