ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು  ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ  ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ

Read Post »

ಕಾವ್ಯಯಾನ

ಬಾಪು ಖಾಡೆ,”ಬದುಕೆಂಬ ಕಡಲು”

ಕಾವ್ಯ ಸಂಗಾತಿ ಬಾಪು ಖಾಡೆ, “ಬದುಕೆಂಬ ಕಡಲು” ಬದುಕೆಂಬ ಶರಧಿಯಲ್ಲಿಸಾಗುತಿರುವೆ ಓ ದೇವಮುಳುಗದಂತೆ ಬಾಳದೋಣಿತಲುಪಿಸು ದಡವ ಅಪ್ಪಳಿಸುವ ಕಷ್ಟದಲೆಗೆತತ್ತರಿಸಿದೆ ಈ ಜೀವಎದೆಗುಂದದೇ ಮುನ್ನಡೆಯಲುಗುರಿ ತೋರು ಮಹಾದೇವ ಬವಣೆಗಳ ಬಿರುಮಳೆಗೆಕರಗಿ ನೀರಾಗಿದೆ ಈ ಹೃದಯಸಹಿಸಿಕೋ ಸಿಗಬಹುದುಮುತ್ತು ಹವಳ ಓ ಗೆಳೆಯ ಬಾಪು ಖಾಡೆ

ಬಾಪು ಖಾಡೆ,”ಬದುಕೆಂಬ ಕಡಲು” Read Post »

You cannot copy content of this page

Scroll to Top