ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ”
ಕಾವ್ಯ ಸಂಗಾತಿ ನಾಗರತ್ನ.ಹೆಚ್ ಗಂಗಾವತಿ “ಗೆಲ್ಲುವೆ ಮನ” ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನಅರಿಯದ ಮನಗಳ ನಡುವೆ ಮೌನದ ತಲ್ಲಣಕೋಪ ಮುನಿಸುಗಳ ನಡುವೆ ಜೀವನ ಪಯಣಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ. ನಾಗರತ್ನ.ಹೆಚ್. ಗಂಗಾವತಿ
ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ” Read Post »









