ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಪತ್ತು ವಿಪತ್ತುಗಳ ನಡುವೆ
ಒಂದು ಹಕೀಕತ್ತು
ಏನು ಮಾಡಿದರೊಂದು
ಜಯಪಜಯ ಇರುವುದು

ಸುಗಮ ದಾರಿ ಎಲ್ಲಿದೆ
ದಾರಿಗೆ ವಿಘ್ನ ಅನೇಕ
ಸರಿತೂಗಿಸ ಬೇಕದಕ
ಬಳ್ಳಿ ಒಂದು ತೊಡರು ನೂರು

ನೀತಿ ನಿಯಮ ಪಾಲನೆ
ಬೇರೆ ಇಲ್ಲ ಯೋಚನೆ
ಸರಿದಾರಿಯದೇ ಗಣನೆ
ಇದಕ್ಕಿಲ್ಲ ಯೋಚನೆ

ಆಪತ್ತು ವಿಪತ್ತುಗಳಿಗೆ
ಹೆದರುವುದೇ ಆಗುವುದೇ
ಕೆಲಸ ಜಯಿಸಿ ಮುಂದೆ
ಹೋಗುವುದೇ ಸರಸರ

ಬದುಕು ಬಾಳು ನಿತ್ಯ ಸೂರು
ಜಗವಿದು ಅಗಲ ಭೂಮಂಡಲ
ನಿರಂತರವಾಗಿ ಜಟಿಲ
ನಿತ್ಯದ ಫಲ ಸಫಲ


About The Author

Leave a Reply

You cannot copy content of this page

Scroll to Top