ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂತು ವಿಷುವತ್ಸಂ
ಕ್ರಾಂತಿ ಋತು
ದಿನ ದಿನವೂ ಹೆಚ್ಚಿತು
ಝಳ ಝುಳಿಸುವ
ಕಿರಣಗಳ ಶಾಖವು
ತಾಪದ ಅತ್ಯುನ್ನತ
ಬಿಂದು ಸ್ಪರ್ಶ
ವರ್ಷದ ಕೆಂಡಮಂಡಲಾದ ಋತುವೇ
ದೀರ್ಘ ದಿನವೂ ರಾತ್ರಿ ಕಡಿತ
ಹಗಲು ಸೂರ್ಯನ ತಾಪವು
ರಭಸದಿ ಇಳಿದು ಸುಧೆಗೆ
ತೊರೆ ಬಾವಿ ಕೊಳಗಳು
ಬತ್ತಿಶುಷ್ಕ ನೆಲಜಲ
ನಿನಗಾಗಿ ಪರೆದಾಟ ಹೊಡೆದಾಟ
ಜೀವ ಇಂಗಿ ಎಲ್ಲೆಲ್ಲೋ
ಬರಡು ಬೆಳೆ
ರೈತ ದನಕರಗಳು
ನಡು ಹಗಲಲಿ ಬಿರಿಬಿಸಿಲು
ನಿನ್ನ ಶಾಕದ ಹೊಡೆತಕ್ಕೆ
ನಿರ್ಜಲೀಕರಣ
ಬರಿದೋ ಬರಿದು
ಅತಿ ಸಾರ ಕಾಲರಾ ಬಲಿಯಾದರು ನರಪ್ರಾಣಿಗಳು
ಈ ಸ್ಥಿತಿಗೆ ಕಾರಣ ಯಾರು ?
ನೀನೇ ಅಲ್ಲವೇ ಮನುಜ ? ಮರಗಳಗಿಡಗಳನ್ನು
ಕಡಿಯದಿರಿ
ದುಸ್ಥಿತಿಗೆ ಬಾರದಿರಿ ಅಂತ
ಹೇಳಿದ ಋತುವೇ
ನಿನಗೆ ನಮನ
ಕಾಡು ಬೆಳೆಸಿ ಕಾಡು
ಉಳಿಸಿ ಸಾರಿದೆ
ಸುವಿವೇಕ ಕಿರಣ ಶ್ರೇಣಿ

ತೀಡಲ ಅಮರವಾಣಿ


About The Author

1 thought on “ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ”

Leave a Reply

You cannot copy content of this page

Scroll to Top