ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾವು ಆಸೆ ಕಣ್ಣುಗಳಿಂದ
ಎಷ್ಟೇ ಸಮಯ ಕಾದು
ಕುಳಿತರೂ ‘ಮಳೆ’ಯೂ ಕಾಣುವುದಿಲ್ಲ……
ಆಗ ನಾವು
ಯೋಚಿಸುತ್ತೇವೆ….
ಅದಕ್ಕೆ’ ಇಷ್ಟ’ವಾಗುವಾಗ
ಬರಲಿ ಎಂದು….!!

ಆಗ ಯೋಚಿಸದ
ಸಮಯದಲ್ಲಿ ಓಡಿ ಬಂದು
ಸುರಿದು ಮನಸ್ಸುನ್ನು
ತುಂಬಿಸುತ್ತದೆ……
ಈ ವೇಳೆ
ನಾವು ಕೆಟ್ಟದಾಗಿ
ಯೋಚಿಸಿದ್ದರೂ….
ಮಳೆಯ ಮೇಲೆ ಇರುವ
ಪ್ರೀತಿ ಹೋಗುವುದಿಲ್ಲ….!!

ಮಳೆಗಾಲದ ಪ್ರಳಯದಲ್ಲಿ
ನೋವು-ಸಂಕಟಗಳು
ಸೃಷ್ಟಿಸಿದ್ದರೂ…..
ಬೇಸಿಗೆ ಕಾಲದಲ್ಲಿ
ಒಮ್ಮೆ ಸುರಿಯಲ್ಲಿ ಸಾಕು
ಎಂದು ಪ್ರಾಥಿ೯ಸುತ್ತಾ
ಕುಳಿತುಕೊಳ್ಳುತ್ತೇವೆ….!!

ಕೆಲ ಮಂದಿಯನ್ನು
ಮನದಿಂದ ‘ಮರೆತು’ಕೊಳ್ಳುವ
ಎಷ್ಟೇ ಪ್ರಯತ್ನ ಪಟ್ಟರೂ…..
ಮನಸ್ಸಿನಿಂದ ಅವರನ್ನು
ದೂರ ಮಾಡಲು
ಸಾಧ್ಯವಾಗುವುದಿಲ್ಲ….!!

ಇಷ್ಟ… ಸ್ನೇಹ….ಪ್ರೀತಿ… ಪ್ರೇಮ….
ಎಲ್ಲಾವು ‘ ಮನಸ್ಸು’ಗೆ
ಮಾತ್ರ ಸ್ವತಃ ವಾಗಿರುತ್ತದೆ…
ಮನುಷ್ಯ…. ಮಳೆ…..
ಎಲ್ಲಾವು ಕೇವಲ

ಲೆಕ್ಕಚಾರ ಮಾತ್ರ….!!!


About The Author

Leave a Reply

You cannot copy content of this page

Scroll to Top