ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಸ್ವಚ್ಛತಾ ಅಭಿಯಾನ
ಶಾಲಿನಿ ಕೆಮ್ಮಣ್ಣು ಕವಿತೆ-ಸ್ವಚ್ಛತಾ ಅಭಿಯಾನ Read Post »
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ- ಗಜಲ್ :ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್ ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನುನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್ ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್ ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್ ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ ದಿಲ್ ಫಲಾಪೇಕ್ಷೆ ಬಯಸದೆ ಸತ್ಯ ಸಾಕ್ಷಾತ್ಕಾರವೆಂದು ಒಪ್ಪಿದೆಕುಂದದ ಬಯಕೆಯ ಹರಡುತ ಕರಗುತಿದೆಯೋ ಈ ದಿಲ್ ಸಂಬಂಧವೆಂದರೆ ಆತ್ಮದನುಸಂಧಾನವೆಂದವಳು ಈ ಅನುಮೋಸದ ಸಂಚಲ್ಲಿ ಸಿಕ್ಕಿಕೊಳ್ಳುತ ಸುಕ್ಕುಗಟ್ಟಿದೆಯೋ ಈ ದಿಲ್ Preview in new tab ಡಾ ಅನ್ನಪೂರ್ಣ ಹಿರೇಮಠ.
ಡಾ ಅನ್ನಪೂರ್ಣ ಹಿರೇಮಠ-ಗಜಲ್ Read Post »
ಕಾವ್ಯ ಸಂಗಾತಿ
ಶ್ರೀನಿವಾಸಜಾಲವಾದಿಕವಿತೆ
‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘
ಶ್ರೀನಿವಾಸಜಾಲವಾದಿಕವಿತೆ ‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘ Read Post »
ಕಾವ್ಯ ಸಂಗಾತಿ
ಶೋಭಾ ಹಿರೇಕೈ.ಕಂಡ್ರಾಜಿ.
ನದಿಯಾಗಿ ಬಿಡಬೇಕು
ಶೋಭಾ ಹಿರೇಕೈ.ಕಂಡ್ರಾಜಿ. ಕವಿತೆ-ನದಿಯಾಗಿ ಬಿಡಬೇಕು Read Post »
You cannot copy content of this page