ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ ಶತ್ರು ಪಡೆ ಬಡಿದುರಣಭೂಮಿಯಲಿ ಉಸಿರ ಕಳಚಿ ಅಮರನಾದೆಇಂದು ಹುಡುಕುತ್ತಿದೆ ಮನಹಲವು ರುಂಡದ ನಡುವೆ ನನ್ನೊಲವಿನ ಜೀವವ ತಿಲಕವಿಲ್ಲದ ಬರಿದಾದ ಹಣೆಗೆನಿನ್ನ ಬೆರಳ ನೆತ್ತರನಿಟ್ಟು ಸುಮಂಗಲೆಯಾಗಿಸಿದೆಅರಳಿದ ಹೂ ಮುಡಿಗಿರಿಸಿ ಕನಸ ಬಿತ್ತಿದೆಛಿದ್ರವಾದ ಕನಸ ಹಿಡಿದು ಶೂನ್ಯ ನೋಟದಲಿಇಂದು ಹುಡುಕುತ್ತಿದೆ ಮನ ನಿನ್ನ ನೆತ್ತರವ…

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ Read Post »

ಕಾವ್ಯಯಾನ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ

ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//
ಕಾವ್ಯ ಸಂಗಾತಿ

ಹಂಸಪ್ರಿಯ

ಗುಪ್ತಗಾಮಿನಿ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ Read Post »

ಪುಸ್ತಕ ಸಂಗಾತಿ

ರೇವಣಸಿದ್ದಪ್ಪ. ಜಿ.ಆರ್ ‘ಬಾಳ ನೌಕೆಗೆ ಬೆಳಕಿನ ದೀಪ’ ಅವಲೋಕನ ದೀಪ್ತಿ ಭದ್ರಾವತಿಯವರಿಂದ

ಈ ಸಾಲುಗಳನ್ನು ನೋಡಬಹುದು “ಪಂಚಭೂತಗಳ ಪಾತ್ರ ನಾ ಬರುವ ಮುನ್ನ ಇದ್ದಂತೆ ಇಂದೂ ಇದೆ” (ಕೋರಿಕೆ) ಮತ್ತು ಈ ಎಲ್ಲವೂ ಕೂಡ ಅನುಭವದ ನೆಲೆಯಲ್ಲಿ ನಿಂತು ಅನುಭಾವದ ಕಕ್ಷೆಗೆ ಕೊಂಡೊಯ್ಯುತ್ತವೆ.
ಇದೇ ಆಯಾಮದಲ್ಲಿ ಮತ್ತಷ್ಟು ಕವಿತೆಗಳನ್ನು ಗ್ರಹಿಸುವುದಾದರೆ, “ಯಾರು ಸತ್ತರೂ ಯಾರು ಅತ್ತರೂ ಭೂಮಿ ತಿರುಗುವುದು” (ಸಾಂತ್ವನ)
ಪುಸ್ತಕ ಸಂಗಾತಿ

ರೇವಣಸಿದ್ದಪ್ಪ. ಜಿ.ಆರ್

‘ಬಾಳ ನೌಕೆಗೆ ಬೆಳಕಿನ ದೀಪ’

ಅವಲೋಕನ

ದೀಪ್ತಿ ಭದ್ರಾವತಿಯವರಿಂದ

ರೇವಣಸಿದ್ದಪ್ಪ. ಜಿ.ಆರ್ ‘ಬಾಳ ನೌಕೆಗೆ ಬೆಳಕಿನ ದೀಪ’ ಅವಲೋಕನ ದೀಪ್ತಿ ಭದ್ರಾವತಿಯವರಿಂದ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು

ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿಯವರ

ಅರಿವು

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು Read Post »

ಇತರೆ

ದುಡಿಯುವ ಮಹಿಳೆಯರ ಸಮಸ್ಯೆಗಳು-ಡಾ ಸಾವಿತ್ರಿ ಕಮಲಾಪೂರ

ಆಡಿದ ಮಾತಿಗೆ ಮರು ಉತ್ತರ ನೀಡಿದರೂ ಸಮಾಧಾನ ವಿಲ್ಲ. ಅದೆಷ್ಷು ಮಾತನಾಡುತ್ತೀರಿ .ಬಾಯಿ ಮುಚ್ಚಿ ರ್ರಿ ಹಿಂದಿದ್ದು,ಎಲ್ಲಾ ರಾಗ ತೆಗೆದು ಹೇಳಬೇಡಿ .ಎಂದು ಉದ್ದೇಶಪೂರ್ವಕವಾಗಿಯೇ ಕೆಲಸ ಕಾರ್ಯದಲ್ಲಿ ಅಡೆ ತಡೆ ತಂದು ಅದೇಷ್ಟು ಪುರುಷ ಹೃದಯಗಳು ಮೋಜ ನೋಡಿಲ್ಲ ಹೇಳಿ.

ದುಡಿಯುವ ಮಹಿಳೆಯರ ಸಮಸ್ಯೆಗಳು-ಡಾ ಸಾವಿತ್ರಿ ಕಮಲಾಪೂರ Read Post »

ಕಾವ್ಯಯಾನ

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ….

ಜನಜಂಗುಳಿ
ನೂಕಾಟದಿ ಬಿದ್ದಿತ್ತು
ಏಕಾಂಗಿಯಾಗಿ !!
ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಹೈಕುಗಳು-ಒಂಟಿ ಚಪ್ಪಲಿ….

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ…. Read Post »

You cannot copy content of this page

Scroll to Top