ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಈರಪ್ಪ ಬಿಜಲಿ-ರೈತರ ಜೀವನಾಡಿ..

ಕಾವ್ಯ ಸಂಗಾತಿ ಈರಪ್ಪ ಬಿಜಲಿ ಜೀವನಾಡಿ.. ದಣಿದು ಬರುವ ದಾರಿ ಹೋಕರದಾಹ ತೀರಿಸು ನಮ್ಮಮ್ಮಮಣಿಯಬೇಕು ಸರ್ವಜೀವಿನಿನ್ನ ಮುಂದೆ ಕೇಳಮ್ಮ ||೧|| ಮನದ ದಂಗೆ ನೀಗು ಗಂಗೆಕರವ ಮುಗಿವೆ ತಾಯಿಯೇದಾಹ ತಣಿಸಿ ಮನಸ ಕುಣಿಸುಪಾದ ಕಮಲಕೆರಗುವೇ ||೨|| ನೀಲಿ ಗಗನ ಪ್ರತಿಫಲನಕಿರಣ ನಿನ್ನಲಿ ಸಮ್ಮಿಲನಗಾಳಿಗಲೆಯು ತೇಲಿ ಬರಲುಶುದ್ಧ ಜಲದ ಸಂಕಲನ ||೩|| ಭೂಮಿಪುತ್ರನೊಲಕೆ ಹರಿದುಜಗದ ಹಸಿವು ದೂಡಮ್ಮಕಾಮಿ ಮನುಜನೆದೆಯ ಕೊಳೆಯತೊಳೆದು ಹರಸು ದೊಡ್ಡಮ್ಮ ||೪|| ಪಾಪ ಕರ್ಮ ಕಳೆಯೊ ಗಂಗೆಪಾನಯೋಗ್ಯ ತುಂಗೆಯೇಶಕ್ತಿ ನೀನೇ ಮುಕ್ತಿ ನೀನೇಕಾವೇರಿ ಜೀವನಾಡಿಯೇ ||೫|| ————————- ಈರಪ್ಪ ಬಿಜಲಿ ಕೊಪ್ಪಳ

ಈರಪ್ಪ ಬಿಜಲಿ-ರೈತರ ಜೀವನಾಡಿ.. Read Post »

ಕಾವ್ಯಯಾನ

ದಾರಿ ಸಲೀಸಾಗಿದೆ ಡಾ. ಪುಷ್ಪಾ ಶಲವಡಿಮಠರವರ ಕವಿತೆ-

ಕಾವ್ಯಯಾನ
April 19, 2023admin
ದಾರಿ ಸಲೀಸಾಗಿದೆ ಡಾ. ಪುಷ್ಪಾ ಶಲವಡಿಮಠರವರ ಕವಿತೆ-
ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ದಾರಿ ಸಲೀಸಾಗಿದೆ

ದಾರಿ ಸಲೀಸಾಗಿದೆ ಡಾ. ಪುಷ್ಪಾ ಶಲವಡಿಮಠರವರ ಕವಿತೆ- Read Post »

You cannot copy content of this page

Scroll to Top