“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ
ಕಾವ್ಯ ಸಂಗಾತಿ “ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ ನಿಜ ಸತ್ಯ ಶಾಂತಿ ಮೂರ್ತಿಅಹಿಂಸೆ ಯಿಂದ ನಡೆದ ಜೀವಿನ್ಯಾಯ ನೀತಿ ನಿನ್ನ ಉಸಿರುದೇಶಕ್ಕಾಗಿ ದುಡಿದ ತ್ಯಾಗಮಯಿ ಮಹಾತ್ಮ ಗಾಂಧಿ ನೀನು… ದೇಶದ ಸ್ವತಂತ್ರಕ್ಕಾಗಿ ಹೋರಾಡಿಶ್ರಮ ಜೀವಿ ಗಾಂಧಿತುಂಡು ಪಂಚೆ ತೊಟ್ಟುಬಡವರ ಏಳಿಗೆಗೆ ಬಯಸಿದೆಮಹಾತ್ಮ ಗಾಂಧಿ ನೀನು… ಅನ್ನ ನೀರು ಬಿಟ್ಟುಉಪವಾಸದಿ ಜೀವನ ಸವಸಿನಿನ್ನ ನಿಜ ಸ್ವರೂಪಅರಿಯದ ಭಂಡರಗುಂಡಿಗೆ ಬಲಿಯಾದೆ ನೀನು … ದೇಶ ವಿಭಜನೆಯಾಗದಂತೆದೇಶದ ಒಗ್ಗಟ್ಟಿಗಾಗಿಮಿಡಿದ ಜೀವಿ ನೀನುನಿನ್ನ ಆಶಯ ಅದೇಮಾರಕವಾಗಿ ಹುತಾತ್ಮವಾದಿ … ಇಂಥ ಗಾಂಧಿಯನ್ನುಮೌಢ್ಯ ಜನರ ಗುಂಡೇಟಿಗೆದೇಹ ತ್ಯಜಿಸಿದ ಮಹಾತ್ಮಇಂದಿಗೂ ನಿನ್ನ ಆದರ್ಶ ಜೀವನಪ್ರೇರಕ ಶಕ್ತಿಯಾಗಿ ಹೊರಹೊಮ್ಮುತಿದೆ ಇಂದು ನಿನ್ನ ಸ್ಮರಣೆ ಮಾಡುವೆವುಆದರೂ ಒಂದು ಪ್ರಶ್ನೆ ಕಾಡಿದೆದೇಶದ ಜನತೆಗೆ, ಮುಗ್ಧ ಮಕ್ಕಳಿಗೆಉತ್ತರಿಸಲಾರದ ಪ್ರಶ್ನೆಗಾಂಧಿಯನೇಕೆ ಕೊಂದರು? ವಿಜಯಲಕ್ಷ್ಮಿ ಹಂಗರಗಿ
“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ Read Post »









