ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!”
ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ “ಯಜಮಾನಿಕೆಯ ಅಟ್ಟಹಾಸ….!!!!” pic:chat gpt ವಸಾಹತುಷಾಹಿ ಮನಕೆಹೆಣ್ಣು ಹೊನ್ನು ಮಣ್ಣನುಬೆದರಿಕೆಯ ಕಪಿಮುಷ್ಠಿಯಲಿಪಡೆಯುವಬಯಕೆ…!!!! ಯಜಮಾನಿಕೆಯ ಎದೆಗೆಬಂದೂಕಿನಲಿಗುಲಾಮಗಿರಿಯಮೊಳಗಿಸಿಸರ್ವಾಧಿಕಾರಿ ಮೃಗಗಳದಹಿಸುವಕನವರಿಕೆ…!!!! ಮುಗ್ದರ ಉಸಿರು ನಿಲ್ಲಿಸುವರಾಕ್ಷಸರಿಗೆತೈಲದ ಏಕಸ್ವಾಮ್ಯದಸಾಮ್ರಾಜ್ಯವಸ್ಥಾಪಿಸಿಜಗತ್ತನ್ನಾಳುವಹೆಬ್ಬಯಕೆ….!!!! ಮನುಷ್ಯತ್ವವಮಣ್ಣು ಮಾಡಿಮಾನವೀಯತೆಯರಕ್ತವನು ಹೀರಿಬಂಡವಾಳಶಾಹಿಯಕತ್ತಿಯಲಿಪರರ ಭೂಮಿಯನ್ನುಆಕ್ರಮಿಸುವಕನಲಿಕೆ….!!!! ಮುಗ್ದ ಜೀವಗಳಉಸಿರು ನಿಲ್ಲಿಸಿದಮೃಗವು ಕೂಡಕೊನೆಯಲ್ಲಿ ಉಸಿರುಚೆಲ್ಲಿಶವವಾಗಿ ಬಿಳುವೆನೆಂಬಸಹಜ ಜ್ಞಾನವುಆಸರ್ವಾಧಿಕಾರಿಮೃಗಕೆ ಇಲ್ಲದಿರುವುದುವಿಪರ್ಯಾಸ;ಕಾಲನ ಕರೆಗೆತಪ್ಪಿಸಿಕೊಳ್ಳಲಾಗಲ್ಲಆ ದೃಷ್ಟಅಧ್ಯಕ್ಷ …!! ಡಾ.ಕಾಡಜ್ಜಿ ಮಂಜುನಾಥ
ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!” Read Post »









