ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ

Read Post »

ಇತರೆ, ನಿಮ್ಮೊಂದಿಗೆ

ಸುಜಾತಾ ರವೀಶ್-ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ

ಲೇಖನ

ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ

ಸುಜಾತಾ ರವೀಶ್

ಸುಜಾತಾ ರವೀಶ್-ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ Read Post »

ನಿಮ್ಮೊಂದಿಗೆ

ಡಾ.ರೇಣುಕಾತಾಯಿ.ಎಂ. ಹೊಸ ಗಜಲ್

ಕಾವ್ಯ ಸಂಗಾತಿ ಗಜಲ್ ಡಾ.ರೇಣುಕಾತಾಯಿ.ಎಂ. ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ// ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ// ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ// ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ// ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ// ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ// ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲುನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ ಸುಮ್ಮಸುಮ್ಮನೆ//

ಡಾ.ರೇಣುಕಾತಾಯಿ.ಎಂ. ಹೊಸ ಗಜಲ್ Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ

ಕಾವ್ಯ ಸಂಗಾತಿ

ಅಂತ್ಯ ವಿಶ್ವಾಸ ಉಳಿಯಲಿಲ್ಲ

ಶ್ರೀಕಾಂತಯ್ಯ ಮಠ

ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ Read Post »

You cannot copy content of this page

Scroll to Top