ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ”
ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಿಸ್ವಾರ್ಥ ಭಾವ” ಚಳಿ ಇರಲಿ ಮಳೆ ಇರಲಿಅಂಜದೆ ಅಳುಕದೆಗಟ್ಟಿಯಾಗಿ ನಿಲ್ಲುವೆ ಬಿಸಿಲಿರಲಿ ಬರಡಿರಲಿಆಸೆಗಳನು ಅಳಿಸದೆಕನಸು ಕಾಣುತಲಿರುವೆ ಕೊಡಲಿ ಪೆಟ್ಟು ಬಿದ್ದರೂಟೊಂಗೆಗಳುರುಳಿದರೂಎಲ್ಲ ಸಹಿಸಿಕೊಳ್ಳುವೆ ಮೌನವಾಗಿ ಸಹಿಸುತಛಲವ ಮಾತ್ರ ಬಿಡದೆಮತ್ತೆ ಮತ್ತೆ ಚಿಗುರುವೆ ಕೆಡುಕು ಬಯಸಿದಸ್ವಾರ್ಥ ಮನುಜನಿಗೆನೆರಳಾಗಿ ನಿಲ್ಲುವೆ ಗಿಡ ಮರಗಳನಿಸ್ವಾರ್ಥ ಭಾವ ಅರಿತರೆಮನುಜ ನೀ ಬಾಳುವೆ ಜಯಶ್ರೀ ಎಸ್ ಪಾಟೀಲ
ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ” Read Post »









