ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ”
ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮಕರ ಸಂಕ್ರಾಂತಿ” ಬೆಳಗುವ ಸೂರ್ಯಸಂತೋಷ ಸಮೃದ್ಧಿಬಾಳಲ್ಲಿ ತರಲಿಸುಖ ಶಾಂತಿ ಕರುಣಿಸಲಿಸಂಕ್ರಾಂತಿಯ ಸಂಭ್ರಮ ನಿತ್ಯ// ಸೂರ್ಯದೇವನುಉತ್ತರಾಯನ ಪಥಬದಲಿಸುವ ಹಾಗೆನಮ್ಮ ಜೀವನದದಾರಿ ಸಂತೋಷದಪಥದಲ್ಲಿ ಸಾಗಿಸೋಣ ನಿತ್ಯ// ಉದಯಿಸಲಿ ರವಿಬೆಳಕಿನ ಚಿಲುಮೆಯಂತೆಬಾಳು ಸಮೃದ್ಧಿಯಲಿದುಃಖವನ್ನು ಹಾರಿಬಿಟ್ಟುಎಳ್ಳಿನಲ್ಲಿ ಬೆಲ್ಲ ಬೆರತಂತೆ ಸಂಬಂಧ ಬೆರೆಸೋಣ ನಿತ್ಯ// ಮಕರ ಸಂಕ್ರಾಂತಿನಮ್ಮ ನಿಮ್ಮಜೀವನದ ಹೊಸದೊಂದು ಕ್ರಾಂತಿಯನ್ನು ಮೂಡಿಸಲಿದೀಪ ಬೆಳಗಿಸಿಕಷ್ಟಕಾರ್ಪಣ್ಯವ ದೂರಮಾಡಿ ಯಶಸ್ಸಿನಸರಮಾಲೆಯನ್ನೇ ತರಲಿಸಂಕ್ರಾಂತಿ ಸಂಭ್ರಮ ನಿತ್ಯ// ವಿಜಯಲಕ್ಷ್ಮಿ ಹಂಗರಗಿ
ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ” Read Post »









