ಗಜಲ್
ಪ್ರೀತಿಗಾಗಿ ಹಂಬಲಿಸಿದೆ ಹಸುಗೂಸು ಎದೆಹಾಲಿಗೆ ತಡಕಾಡುವಂತೆ
ಪ್ರೇಮದ ಅಮೃತಧಾರೆಗೆ ಅಣೆಕಟ್ಟು ಕಟ್ಟದಿರು ಗೆಳೆಯ
ರಕ್ತವಿಲ್ಲ
ಕಣ್ಣೀರೂ ಇಲ್ಲ
ಕೊಲೆ!
ಯಾತರ ಕೊಲೆ?
ಹೀಗೆ ರಸ್ತೆಗೆ ಚೆಲ್ಲುವ ಮುನ್ನ Read Post »
ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ
ದ್ವಾಪರವು ಅಸ್ತಯಿಸಿ
ಕಲಿ ತಾನು ವಿಸ್ತರಿಸಿ
ಹೊಸಯುಗಕೆ ನಾಂದಿಯೂ…
ಕುರುಕ್ಷೇತ್ರವೇ ಬುನಾದಿಯೂ…..
(ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)
ಶ್ಮಶಾನ ಕುರುಕ್ಷೇತ್ರ Read Post »
ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ ಭಯೋತ್ಪಾದಕರಂಥಹಾವಳಿತುಳುಕಿದೆ ಎಡೆಬಿಡದೆ ನನ್ನೊಳಗೆ ನೆಮ್ಮದಿಯಲಿದ್ದವರಕಾಲಕೆರೆದು ಕೆಣಕುವವರುಇಂದು ಬೆಳ್ಳಬೆಳಗ್ಗೆ ತಾನೆಬಿಳಿಯ ನಗೆ ನಕ್ಕವರುನಾಳೆ ಅಟಮಟಿಸಿ ಚುಚ್ಚಿಕತ್ತಲೆಯಲಿ ಕರಗುವವರುಕೂತಲ್ಲೆ ನಿಂತಲ್ಲೆ ಇದ್ದದ್ದುದಿಢೀರನೆ ಇಲ್ಲವಾಗಿಸುವವರುನಾಯಿಗೂ ಸುಳ್ಳುಬೊಗಳು ಕಲೆಕಲಿಸುವವರು ಕಚ್ಚಿಸುವವರುಶುಭ್ರ ಸೂಟಿನಲ್ಲಿ ದೋಚುವವರುಅನ್ಯರ ಬೆವರಿಗೂ ಹೇಸದ‘ವಿದ್ಯಾವಂತ ಸಮಗ್ರ ಸಂಸಾರ’ಗಳುಬೀಭತ್ಸ ಅತ್ಯಾಚಾರಿಗಳುಬರ್ಬರ ಕೊಲೆಪಾತಕ ಭೀಷಣರುಹಗಲನ್ನೆ ರಾತ್ರಿ ಮಾಡುವಕರಾಳ ಕ್ರೌರ್ಯಾವತಾರಗಳತದೇಕ ಭಯವಿದೆಹಾಗಾಗಿ ರಾತ್ರಿಗಳಲಿ ಇನ್ನೂ ಭಯಅಥವ ರಾತ್ರಿಗಳದೆ ಭಯ! ನೊಣ ಸೊಳ್ಳೆ ಕ್ರಿಮಿಕೀಟವೈರಸ್ಸು ಬ್ಯಾಕ್ಟೀರಿಯಸಂಕ್ರಾಮಿಕಗಳ ಭಯವೂ ಇಲ್ಲದೆಬದುಕೆದ್ದು ನಿಲ್ಲುವ ನನಗೆನನ್ನ ಸಹ ಜೀವಾತ್ಮರಿಗೆಎಲ್ಲಕಿಂತ ಮಿಗಿಲಾಗಿನಮ್ಮ ಹೆಗಲ ಸಮಕ್ಕೇ ನಡೆವಈ ಇಂಥವರ ಭಯ!ದಟ್ಟಕಾನನದ ಅಂಧಕಾರದಲೂಇರದು ಇಂಥ ಭಯ ಈ ನಡವೆ ಈಗೀಗ ಸಾವಿಗಿಂತನಾನು ಸತ್ತ ನಂತರದ ಭೀತಸ್ಥಿತ! ಇಲ್ಲೇ ಈ ಭುವನದ ಮೇಲೆನನ್ನ ಬಳಗದವರುಗೆಳೆಯರುಸುತ್ತ ಗಿರಕಿ ಹೊಡೆವ ನನ್ನಂಥವರುನಂಬಿದವರುನೆಚ್ಟಿನ ನಾಯಿನಿಷ್ಠ ಚೈತನ್ಯಗಳುಎಲ್ಲರ ನಡುವೆ ಇದ್ದೂ ಇಂಥ ಭಯಅಂದಮೇಲೆ ಸತ್ತುಒಳಗಿಳಿದ ತರುವಾಯ… ನನ್ನ ಒಬ್ಬಂಟಿ ಆತ್ಮದ ಸುತ್ತಸದಾ ಇಂಥವರಭೂತ ದರ್ಶನದ ಭಯನೆಲದ ಮೇಲಿದ್ದೇ ನನ್ನನಡುಗಿಸಿದ್ದವರುಈಗ ಒಳಗಿಳಿದಿರುವವರುಈ ಪೈಶಾಚಕ ಪಿಶಾಚಿಗಳುಇಂಥವರ ನಡುವೆಸತ್ತ ಮೇಲೆಹೇಗೆ ಎಂಬ ಅಗಾಧ ಭಯಈಗಲೆ!
You cannot copy content of this page