ಪರವಿನ ಬಾನು ಯಲಿಗಾರ ಅವರ ಕವಿತೆ “ಬದುಕಿನ ಪಯಣ”

ಹೇಗೆ ಬದುಕಬೇಕು ಅಂದುಕೊಂಡಿದ್ದಿರೋ ,
ಹಾಗೆ ಬದುಕಿ ಬಿಡಿ .

ಏನ ಹೇಳಬೇಕು
ಅಂದುಕೊಂಡಿದ್ದಿರೋ,
ಅದನ್ನು ಹೇಳಿಬಿಡಿ .

ಏನ ಮಾಡಬೇಕು
ಅಂದುಕೊಂಡಿದ್ದಿರೋ ,
ಅದನ್ನು ಮಾಡಿ ಮುಗಿಸಿಬಿಡಿ .

ಯಾಕೆ ಅಂದ್ರೆ ,

ಭಗವಂತ ನಮಗೆ ಆಸೆ ಕೊಟ್ಟಷ್ಟು ,
ಆಯಸ್ಸು ಕೊಡುವುದಿಲ್ಲ .

ಈ ಜೀವನ ಈಗ ‘ long journey ‘
ಆಗಿ ಉಳಿದಿಲ್ಲ ,
‘ One day picnic ‘ ಆಗಿದೆ …..


Leave a Reply

Back To Top