ಕಾವ್ಯ ಸಂಗಾತಿ
ಗೀತಾ ಆರ್ ಅವರ ಕವಿತೆ “ಅಗಲಿಕೆ”

ಪ್ರಾಣ ಪಕ್ಷಿ ಹಾರಿ ಹೋಗಿದೆ
ನಮ್ಮನ್ನೇಲ್ಲಾ ಬಿಟ್ಟು ಆಗಲಿ
ಹುಡುಕಿದರೂ ಸಿಗದಂತಹ
ಕಾಣದ ಲೋಕವಾನ್ನಾರಸಿ
ಬೇರೋಂದು ಲೋಕದಲಿ
ಸೇರಿ ದೂರ ಬಲುದೂರಕ್ಕೆ
ಬಿಟ್ಟು ಹೋದಾ ನೆನಪುಗಳು
ಅಳಿಸಲಾಗದೆ ಜೀವಂತವಾಗಿ
ಮನದಾಳದಲ್ಲಿ ಮೌನವಾಗಿ
ದುಂಖ ಮಡುವಾಗಿ ಬಿಟ್ಟಿದೆ
ನೋವು ಅನುಭವಿಸಲಾರದೆ
ಮನ ಬಿಕ್ಕಿ ಬಿಕ್ಕಿ ಅಳುತ್ತಲಿದೆ
ಕಣ್ಣಿಂದ ಬಿಸಿಯಾದ ಹನಿಗಳು
ಕೆನ್ನೆ ಮೇಲಿಂದಾ ಜಾರುತ್ತಲಿದೆ
ಕಣ್ಣಾ ಹನಿ ಒರೆಸುವವರಿಲ್ಲದೇ
ದುಂಖವೋ ಉಮ್ಮಳಿಸುತ್ತಿದೆ
ನಿನ್ನ ಹೊತ್ತು ಹೆತ್ತಾ ಒಡಲಲ್ಲಿ
ತ್ರಾಣವೇ ಇಲ್ಲದ್ದಾಂತಾಗಿದೆ
ಮತ್ತೋಮ್ಮೆ ನೀನೇ ಹುಟ್ಟಿ ಬಾ
ಕಂದ ನಮಗೆಲ್ಲಾ ಆಸರೆಯಾಗಿ
ನಮ್ಮೇಲ್ಲಾರ ಅಚ್ಚು ಮೆಚ್ಚಿನ
ಪ್ರೀತಿಯ ಮಗನೆ ಪ್ರಶಾಂತ್

ಗೀತಾ ಆರ್.
.
Amma. Nice. Amma
ಧನ್ಯವಾದಗಳು
Wonderful thought
ಧನ್ಯವಾದಗಳು