ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಅನುಭವ ಮಂಟಪʼ


ಜಗದ ಮೇಲೊಂದು
ಹಿರಿದಿಪ್ಪ ಕಲ್ಯಾಣವೆಂಬ
ಪಟ್ಟಣದಲ್ಲಿ ನೆರೆದರಯ್ಯ
ಅಸಂಖ್ಯಾತ ಶರಣರು
ನಿತ್ಯ ಕಾಯಕ ದಾಸೋಹ
ಲಿಂಗ ಜಂಗಮ ಸೇವೆ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ಹಿರಿಯ ಅನುಭವ ಮಂಟಪವ
ಚರ್ಚೆ ವಾದ ಶೂನ್ಯ ಪೀಠ
ಇಲ್ಲೊಬ್ಬ ಅವಿವೇಕಿ
ಅನುಭವ ಮಂಟಪ ಇರಲಿಲ್ಲವೆಂದು
ಹೇಳಿದಳು
ಅರೆ ಹುಚ್ಚನೊಬ್ಬ ಅವಳನ್ನು
ಸಮರ್ಥಿಸುತ್ತಿರುವನಯ್ಯ
ಅನುಭವ ಮಂಟಪ
ಇಲ್ಲ ಎನ್ನುವ ಭಂಡ ಮೂಳರ
ಕರೆದು ಎಡ ಪಾದದ
ಕೆರವ ತೆಗೆದು ಹರಿಯುವ
ಹಾಗೆ ಹೊಡೆ ಎಂದ ನಮ್ಮ
ಬಸವ ಪ್ರಿಯ ಶಶಿಕಾಂತ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅರ್ಥ ಪೂರ್ಣ ಟೀಕೆ ಸರ್ ಶರಣು
ದನ್ಯವಾದಗಳು ಸರ್
Excellent Sirji
ಸರ್ ನಿಮ್ಮ ಧೈರ್ಯಕ್ಕೆ ಶರಣು
ನಿಜ ನಿಮ್ಮ ಮಾತಿನಲ್ಲಿ ನಮ್ಮ ಆಕ್ರೊಶವೂ ಇದೆ ಸರ್
ಭಾರೀ ಬರದೀರಿ ಸರ್
ಇದಕ್ಕಿಂತ ಚೆನ್ನಾಗಿ ಯಾರೂ ಉತ್ತರ ಕೊಟ್ಟಿರಲಿಕ್ಕಿಲ್ಲ ಸರ್ ಇನ್ನಾದರೂ ನಮ್ಮ ಶರಣರ ವಿಷಯಕ್ಕೆ ಬರದಿರಲಿ ವೈದಿಕ ಪರಂಪರೆಯವರು
ನಿಮ್ಮ ನೇರ ನಡೆ -ನುಡಿಯ ದಿಟ್ಟ ಉತ್ತರದ ಸಾಲುಗಳು
ಎಲ್ಲರನ್ನೂ ಎಚ್ಚರಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ ಸರ್
ಸುಧಾ ಪಾಟೀಲ
ಬೆಳಗಾವಿ
Excellent poem
An sn Alarm for those Who is trying to attack Our Basava philosophy
We Need Strong Activist like
You Sir
ಈ ಕಟು ಸತ್ಯವನ್ನು ಒಪ್ಪಿಕೊ ಮನಸ್ಸು ಮುಖ್ಯವಾಗಿ ವಚನ ಕ್ರಾಂತಿಯ ಜೊತೆ ನಿಲ್ಲ ಬೇಕು ಸರ್
Poem is bitter
But need of the Hour
For better
Wow very strong Revolutionary Poem Sir
Hats off to You
ನಿಜಕ್ಕೂ ಇಂತಹ ಸಾಹಿತ್ಯ ಅತ್ಯಗತ್ಯ ಸರ್
ಬಟ್ಟೆಯಲ್ಲಿ ಸುತ್ತಿ ಸುತ್ತಿ ಬಡದಂಗ ಅದಾವ ,ಮುಟ್ಟಿ ಮುಟ್ಟಿ ನೋಡಬೇಕು, ನೋಡ್ರಿ, ಸರ್,, ಇನ್ನಾದರೂ ಪಾಠ ಕಲಿತಾರೋ ಇಲ್ಲ,,
ಒಳ್ಳೆಯ ಚಾಟಿ ಏಟು…. ನೆರೆಯವರ ಮನೆಯ ದುಖಃಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ… ತಮ್ಮ ತಮ್ಮ ತನುವ ಸಂತೖಸಿಕೊಳ್ಳಿ, ತಮ್ಮತಮ್ಮ ಮನವ ಸಂತೖಸಿಕೊಳ್ಳಿ….ನಮಗ್ಯಾಕೆ ತಮ್ಮ ಉಪದೇಶ..
ಶರಣರ ವಚನ ಚಳುವಳಿ ಆಶಯ ಸಮಾಧಿ ಮಾಡಲು ಹೊರಟ ಕೆಲ ವೈದಿಕ ಮತ್ತು ನಮ್ಮ ಲಿಂಗಾಯತ ಧರ್ಮದ ದೊಡ್ಡ ಮುಖಂಡರು
ಇತ್ತೀಚಿಗೆ ಲೋಕಲ್ ವಚನ ಯು ಟ್ಯೂಬ್ ಇಂಟರ್ವ್ಯೂ ನಲ್ಲಿ ವೀಣಾ ಅವರ ಮಾತಿಗೆ ನಾನು ಒಪ್ಪುತ್ತೇನೆ ಭೌತಿಕ ಅನುಭವ ಮಂಟಪ ಇರಲಿಲ್ಲ ಎಂದು ಹೇಳುವ ಮುಟ್ಟಾಳನನ್ನು ಚೆನ್ನಾಗಿ ತೀವಿದಿದ್ದಿರಿ ಸರ್
ಸರ್ ಬಸವ ಕಲ್ಯಾಣದ ಟಿವಿ ಇಂಟರ್ವ್ಯೂ ನಲ್ಲಿ
ನಮ್ಮ ಸಮಾಜದ ಒಬ್ಬ ಅತ್ಯಂತ ಹಿರಿಯ ಮುಖಂಡ ಮಾತಾನಾಡುತ್ತಿರುವಾಗ ಅನುಭವ ಮಂಟಪವೆ ಇರಲಿಲ್ಲ ಎಂತಲೂ ಎಲ್ಲಾ ಸ್ವಾಮೀಜಿ ಬಸವ ಸಮಿತಿ ಅಧ್ಯಕ್ಷರನ್ನು ಟೀಕಿಸಿದ್ದಾರೆ
ಜೊತೆಗೆ ಬಸವನ್ನನವರನ್ನು ಬಸವನ್ನ ಸತ್ತ ಎಂದು ಏಕ ವಚನದಲ್ಲಿ ಹೇಳುತ್ತಾರೆ
ಅತ್ಯಂತ ಗೊಂದಲಗಳನ್ನು ಹುಟ್ಟು ಹಾಕಿದ ಇಂತವರಿಗೆ ಒಳ್ಳೆಯ ಚಾಟಿ ಏಟು ಕೊಟ್ಟಿದ್ದೀರಿ ಸರ್
ನಿಮ್ಮ ಲೇಖನಿ ತುಂಬಾ ಹರಿತ hipocrate ಜನರಿಗೆ ಚುಚ್ಚಿದ್ದಿರಿ
ಕಾವಿ ಖಾದಿ ಸಮಾಜ ಮುಖಂಡರು ಇನ್ನೂ ಮೆಲಾದರೂ ಬಡಲಾಗಲಿ
ಟಿವಿ ಇಂಟರ್ವ್ಯೂ ತೆಗೆದು ಕೊಳ್ಳುವವರು ಮತ್ತು
ಕೊಡುವವರು ಲಿಂಗಾಯತ ಬಸವಾಯತ ಧರ್ಮದ ಬಗ್ಗೆ ಎಚ್ಚರ ವಹಿಸಿ ಮಾತಾಡ ಬೇಕು
ನಿಮ್ಮ ಕವನ ಎಚ್ಛರಕೆಯ ಘಂಟೆ
ನಿಮ್ಮ ಧೈರ್ಯ ಅಬ್ಬಾ ಹುಷಾರು ಸರ್, ಸತ್ಯಕಹಿ ಆಗಿರುತ್ತದೆ. ನಿಮ್ಮ ವೈಛಾರಿಕ ಹೋರಾಟಕ್ಕೆ ಮನ ಪೂರಕವಾಗಿ ಅಭಿನಂದನೆಗಳು
Ganachara of Ambigara Chowdayya
Most needed for the hour
Sharanarthigalu
Very Good well Said Sir
We all are with You
Dr Shashikantji We appreciate your guts determination to fight against these Hipocrites
However believe us Sri We are with u
It is the high time that All Lingayat
Mutts Leaders must know their Limits
Very very true well said sir ……
Very very true well said sir …
Slap to those who talk against
Basava Philosophy
Very nice
Tit for tat
ಅವರೇ ನಂಬಿದ ಪ್ರಧಾನಿ ಹೊಸ ಪಾರ್ಲಿಮೆಂಟ ಭವನಕ್ಕೆ ಅನುಭವ ಮಂಟಪಂ ಎಂಬ ಹೆಸರಿಡುವ ಪ್ರಸ್ತಾವನೆ ತಂದಿದ್ದೂ, ಲಂಡನ್ ದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವಾಗ ಅನುಭವ ಮಂಟಪ ದ ಉಲ್ಲೇಖ ಮಾಡಿದ್ದು ನೆನಪಿಲ್ಲವೇ??? ಇಂತಹ ಮೂರ್ಖರಿಗೆ