ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು..

ಪದಗಳಲಿ ಹೇಳುವುದು
ಲಾಲಿತ್ಯವಿದು ಮನಸ ಮಾತು
ಮರೆತರು ಬಿಡದು
ಬಹುಮುಖ್ಯ ಸಮಾಚಾರ
ಬರೆಯುವುದು..!!

ಮನಸ್ಸ ಮಾತು ತಿಳಿಸುವುದು
ನನಗೆ ನಾನು ನಿನಗೆ ನಾನು
ಎಲ್ಲವೂ ಮುಖ್ಯ
ಸಹಾಯ ಸೌಖ್ಯ
ಮನದಲಿ ಏನೊಂದು
ಉಳಿಯದು..!!

ಹಗುರ ಮನ ಮೆಚ್ಚುವ
ಒಲವು ಇದು
ಬಣ್ಣಿಸುವ ಸಾಲು
ಸರಿಸಮದ ತೇರು
ನಿಜವ ನುಡಿಯುವುದು..!!

ಉದ್ದ ಸಾಲು
ಮನಸೋಲು ಇದರಲ್ಲಿ
ವರ್ಣನೆ ಅದರಲ್ಲಿ
ಹೃದಯವಿಹುದು
ಪದಗಳ ಮಂದಹಾಸ
ಕವಿತೆಯಲ್ಲಿ..!!


Leave a Reply

Back To Top