ಅಕ್ಕಮಹಾದೇವಿಯ ವಚನ ತಮಿಳಿಗೆ ಅನುವಾದ

ಅನುವಾದ ಸಂಗಾತಿ

ಅಕ್ಕಮಹಾದೇವಿಯ ವಚನ

ತಮಿಳಿಗೆ: ಶಶಿಕಲಾ ಪಿ, ಚಾಮರಾಜನಗರ.

ಅಲ್ಲೆಂದೆಡೆ ಉಂಟೆಂಬುದೀ ಮಾಯೆ
ಒಲ್ಲೆನೆಂದರೆ ಬಿಡದೀ ಮಾಯೆ ವಿಧಿಯೇ
ಚೆನ್ನಮಲ್ಲಿಕಾರ್ಜುನಯ್ಯ
ಒಪ್ಪಿ ಮರೆವೊಕ್ಕಡೆ ಮತ್ತುಂಟೆ
ಕಾಯಯ್ಯ ಶಿವಧೋ!


இல்லையென்றால் இருக்கும் இந்த மாயை
மாட்டேன் என்றால் விடாதது இந்த மாயை விதியே
சென்னமல்லிகார்ஜுணனை ஒர்த்துக்கிட்டு சரணம் போனால்
மற்றொருவர் இருக்க முடியுமா
காப்பாத்து சிவதோ!


ಇಲ್ಲೈ ಎನ್ರಾಲ್ ಇರುಕ್ಕುಂ ಇಂದ ಮಾಯಯ್
ಮಾಟ್ಟೇನ್ ಎನ್ರಾಲ್ ವಿಡಾದದು ಇಂದ ಮಾಯಯ್
ಚೆನ್ನಮಲ್ಲಿಕಾರ್ಜುನನೈ ಒರುತ್ತಿಕಿಟ್ಟು ಸರಣಂ ಪೋನಾಲ್
ಮಟ್ರೊರುವರ್ ಇರುಕ್ಕ ಮುಡಿಯುಮಾ
ಕಾಪ್ಪಾತ್ತು ಸಿವದೋ!


Leave a Reply

Back To Top