ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರಕವಿತೆ,ʼಸಂಬಂಧ ಕೊಂಡಿʼ

ಕಾವ್ಯಸಂಗಾತಿ

ಮಾಲಾ ಚೆಲುವನಹಳ್ಳಿ

ʼಸಂಬಂಧ ಕೊಂಡಿʼ
ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ

ಮಾಲಾ ಚೆಲುವನಹಳ್ಳಿ ಅವರಕವಿತೆ,ʼಸಂಬಂಧ ಕೊಂಡಿʼ Read Post »

ಕಾವ್ಯಯಾನ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ!

ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ

ಕಾವ್ಯ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಓ ಹೆಣ್ಣೆ!

ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ! Read Post »

ಕಾವ್ಯಯಾನ

ʼಮಧು ವಸ್ತ್ರದ ಮುಂಬಯಿ ಅವರ‌ ʼಗಜಲ್ʼ

ಕಾವ್ಯಸಂಗಾತಿ

ʼಮಧು ವಸ್ತ್ರದ ಮುಂಬಯಿ

ʼಗಜಲ್ʼ
ಕಾಯದ ಕುಂದುಗಳನೆಲ್ಲ ಹಿಂದಕ್ಕೆ ಸರಿಸುತ ಕಾಯಕ ಭಂಟರಾಗಿ ನಿಂತಿಹರು
ಆಯ ತಪ್ಪದಂತೆ ಸಧೃಡವಾಗಿ ನಿಲ್ಲಲಿಕ್ಕಾಗಿ ಆಸರೆ ನೀಡಲು ಬಂದುಬಿಡು

ʼಮಧು ವಸ್ತ್ರದ ಮುಂಬಯಿ ಅವರ‌ ʼಗಜಲ್ʼ Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಇಂಥವರ ಮಾತುಗಳು ಸಹಜ ತಾನೆ ಇಂಥಹ ಭವ ಬಂಧನದಲ್ಲಿ ಹೊರಳಾಡಿ ಕೊನೆಗೆ ಮುಕ್ತಿ ಕಾಣದೆ ಶಿವನನ್ನೇ ಬಯ್ಯುವವರನ್ನು ಹುಸಿಯ ನರಕದಲ್ಲಿ ಚೆಲ್ಲದೆ ಬಿಡುವನೇ ಎನ್ನ ಚೆನ್ನಮಲ್ಲಿಕಾರ್ಜುನಯ್ಯ ಎನ್ನುವರು ಅಕ್ಕ.

Read Post »

ಅನುವಾದ

ವಿಲ್ಸನ್ ರಾವು ಕೊಮ್ಮವರಪು ಅವರ ತೆಲುಗು ಕವಿತೆ “ನಾನೂ ನಮ್ಮ ಗೆಳೆಯರು” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್

ನಮ್ಮ ಕಣ್ಣುಗಳ ನಿಖರ ದೃಷ್ಟಿ, ಕೈಗಳ ಸ್ಥಿರ ನೈಪುಣ್ಯದಿಂದ
ಎಷ್ಟೋ ತಲೆಗಳಿಗೆ ಸೌಂದರ್ಯದ ಕಿರೀಟ ತೊಡಿಸಿದ್ದೇವೆ.
ನಾವು ಮೂವರೂ ಒಟ್ಟಾಗಿ ಎಲ್ಲಿರುತ್ತೇವೆಯೋ,
ಅಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ

ನಾನೂ ನಮ್ಮ ಗೆಳೆಯರು*
ತೆಲುಗು ಮೂಲ : ವಿಲ್ಸನ್ ರಾವು ಕೊಮ್ಮವರಪು
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

ವಿಲ್ಸನ್ ರಾವು ಕೊಮ್ಮವರಪು ಅವರ ತೆಲುಗು ಕವಿತೆ “ನಾನೂ ನಮ್ಮ ಗೆಳೆಯರು” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಿನ್ನದೊಂದು  ನೋಟದ ಬಿಸಿಗೆ ನಾ ಕರಗುತ್ತಾ ಹೋದೆ
ಆ ದಿನ ಮೋಡ ಕವಿದು ಕಣ್ಣು ಮಸುಕಾಗುವಂತಿದ್ದಿದ್ದರೇ ಒಳ್ಳೆಯದಿತ್ತು

ವಾಣಿ ಯಡಹಳ್ಳಿಮಠ ಅವರ‌ ಗಜಲ್ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಂಕಣ ಸಂಗಾತಿ=92

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಟೈಪಿಂಗ್‌ ಕಲಿಯಲು ಹೊರಟ ಎರಡನೆ ಮಗಳು
ಮಾರನೇ ದಿನವೇ ಸುಮತಿ ತನ್ನ ಎರಡನೇ ಮಗಳನ್ನು ಸಕಲೇಶಪುರಕ್ಕೆ ಕಳುಹಿಸಿ ಎಲ್ಲಾ ವಿವರಗಳನ್ನು ಪಡೆದುಕೊಂಡು ಬರಲು ತಿಳಿಸಿದಳು. ಅ

Read Post »

ಇತರೆ

“ರೈತರ ಆರ್ಥಿಕ ಬಲವರ್ದನೆಯ ಸಾಥಿ(ಸಂಗಾತಿ) ಪಶುಸಂಗೋಪನೆ” ಮೇಘ ರಾಮದಾಸ್ ಜಿ ಅವರ ಲೇಖನ

“ರೈತರ ಆರ್ಥಿಕ ಬಲವರ್ದನೆಯ ಸಾಥಿ(ಸಂಗಾತಿ) ಪಶುಸಂಗೋಪನೆ” ಮೇಘ ರಾಮದಾಸ್ ಜಿ ಅವರ ಲೇಖನ

“ರೈತರ ಆರ್ಥಿಕ ಬಲವರ್ದನೆಯ ಸಾಥಿ(ಸಂಗಾತಿ) ಪಶುಸಂಗೋಪನೆ” ಮೇಘ ರಾಮದಾಸ್ ಜಿ ಅವರ ಲೇಖನ Read Post »

ಪುಸ್ತಕ ಸಂಗಾತಿ

ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ‌ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿಅ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ,ನಿಮಗಾಗಿ, ಓದದವರು ಒಮ್ಮೆ ಓದಿ*

ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ‌ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ,ನಿಮಗಾಗಿ, ಓದದವರು ಒಮ್ಮೆ ಓದಿ*

ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ‌ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿಅ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ,ನಿಮಗಾಗಿ, ಓದದವರು ಒಮ್ಮೆ ಓದಿ* Read Post »

You cannot copy content of this page

Scroll to Top