ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ನಿಮ್ಮೊಂದಿಗೆ

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ…

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ…

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ… Read Post »

ಇತರೆ

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ನೆನೆಯುವಿಕೆ ಕ್ಷೀತಿಜದಲಿ ತನ್ನನ್ನು ತಾನು ಸುತ್ತುತ್ತ ಸಾಗಿದೆ
ಇಂಚರ ಸ್ವರಗಳಲ್ಲಿ ಹುಡುಕುತ್ತಿರುವೆ ಮೀರಾಳ ಪ್ರೇಮ

ಮಾಜಾನ್ ಮಸ್ಕಿ ಅವರಹೊಸ ಗಜಲ್ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಸಾಗುವ ದಾರಿಯಲಿ

ಬೆಳಕ ಬಿತ್ತಿ ಮುಂದೆ ಸಾಗಬೇಕು
ಬರುವವರಿಗೆ ದಾರಿದೀಪವಾಗಬೇಕು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ Read Post »

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಹಾರಿ ಹೋದ ಪಕ್ಷಿ

ಯಾರು ಕುಕ್ಕಿ ಕಳುಹಿಸಿದರು
ಮರಿ ಕೋಗಿಲೆಯೇ
ಮದುರ ಇಂಪನದ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ Read Post »

ಅಂಕಣ ಸಂಗಾತಿ, ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ವಚನ ಸಾಹಿತ್ಯ

ವಚನಗಳು ಸರಳ,ನೇರ, ನಿಷ್ಠುರ ರಚನೆಗಳು ಮಾತ್ರವಲ್ಲದೇ ಜೀವ ಕಾರುಣ್ಯದ ಸಿದ್ಧಾಂತಗಳನ್ನು ಹೊಂದಿದ್ದು ಸಕಲರಿಗೆ ಲೇಸನ್ನು ಬಯಸುವ ಧೋರಣೆ ಅವುಗಳಲ್ಲಿದೆ. ಅತ್ಯಂತ ಸರಳವಾದ ವಚನಗಳಲ್ಲಿ ಗಹನ ತತ್ವವೇ ಅಡಗಿದೆ

Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ

ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ

ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ

ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ

ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ

ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ

ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ Read Post »

ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

‘ಪ್ರೀತಿ ಅನುರಾಗ’

ಸಾಗರದ ಖುಷಿಯಿದೆ
ಭಾವನೆಯ ಜೊತೆ ಇದೆ
ಕಡಲ ತೀರದಂತೆ

ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’ Read Post »

You cannot copy content of this page

Scroll to Top