ಮಾಲಾ ಚೆಲುವನಹಳ್ಳಿ ಕವಿತೆ-ವಿವರ
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ವಿವರ
ಮಾಲಾ ಚೆಲುವನಹಳ್ಳಿ ಕವಿತೆ-ವಿವರ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ವಿವರ
ಮಾಲಾ ಚೆಲುವನಹಳ್ಳಿ ಕವಿತೆ-ವಿವರ Read Post »
ಕಥಾ ಸಂಗಾತಿ
ನಾಗರಾಜ ನಾಯ್ಕ
ಲಾಟೀನು ಬೆಳಕು
ನಾಗರಾಜ ನಾಯ್ಕ ಅವರ ಸಣ್ಣಕಥೆ-ಲಾಟೀನು ಬೆಳಕು Read Post »
ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗುಸಂತ ಶರಣ ಗುರುಹಿರಿಯರಿಗೆ ಶಿರಬಾಗು! ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸುಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸುತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸುಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು! ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸುಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸುಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸುಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು! ಪಶುಪಕ್ಷಿ ಪ್ರಾಣಿ ಪರಿಸರ ಪ್ರೀತಿಸಲಿ ಈ ಮನಸುಮನ ಕಾಣಲಿ ಸೊಗಸಾದ ದೇಶಭಕ್ತಿಯ ಕನಸುಎಲ್ಲರೊಳಗೊಂದಾಗಲಿ ಈ ಮನುಷ್ಯನ ಮನಸುಮನದ ಮಾಲೀಕನಾಗಲು ಮಾಡೋಣ ಧ್ಯಾನ ತಪಸ್ಸು! ಮಾರುತೇಶ್ ಮೆದಿಕಿನಾಳ
ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಆಲಯ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ Read Post »
ದಿನದ ವಿಶೇಷ ಬರಹ
‘ಮತ್ತೆ ಬರಬಾರದೇ ಆ ದಿನಗಳು’
ವಿಶೇಷ ಲೇಖನ-
ವೀಣಾ ಹೇಮಂತ್ ಗೌಡ ಪಾಟೀಲ್
‘ಮತ್ತೆ ಬರಬಾರದೇ ಆ ದಿನಗಳು’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಎಲ್ಲವೂ ಮಾಯಾ
ಮನ್ಸೂರ್ ಮೂಲ್ಕಿ ಕವಿತೆ-ಎಲ್ಲವೂ ಮಾಯಾ Read Post »
ಹಮೀದಾ ಬೇಗಂ ಅವರ ಕೃತಿ ಬೇಗಂ ಗಜಲ್ ಗುಚ್ಛ (ಒಲವಿರ ಮಧುವನ)-ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ
ಹಮೀದಾ ಬೇಗಂ ಅವರ ಕೃತಿ ಬೇಗಂ ಗಜಲ್ ಗುಚ್ಛ (ಒಲವಿರ ಮಧುವನ)-ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ Read Post »
You cannot copy content of this page