ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

‘ಕಾರಣವ ನೀ ಹೇಳು’-ಇಂದಿರಾ ಮೋಟೆಬೆನ್ನೂರ.

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ಕಾರಣವ ನೀ ಹೇಳು. ಭಾವ ಬುತ್ತಿಯ ಕಿರುತುತ್ತುಣಿಸಿ ಜೀವವನೇದೂರ ತಳ್ಳುತಿರುವಕಾರಣವ ನೀ ಹೇಳು…. ಕಾಯುತಿಹ ಜೀವಕೊಂದುಮುದದಿ ಕಿರು ನಗುವನೀಡದೇ ನಡೆದಿರುವಕಾರಣವ ನೀ ಹೇಳು… ಮಾತಿಲ್ಲದ ನೀರಸಮೌನದ ಪಲಕುಗಳಕಾಣಿಕೆಯ ನೀಡಿರುವಕಾರಣವ ನೀ ಹೇಳು… ನೀನೇ ಬಿತ್ತಿದ ಭಾವಗಳತೆನೆ ತೊನೆದು ಪಾಡಿರಲುತೊರೆಯುವ ಹವಣಿಕೆಗೆ….ಕಾರಣವ ನೀ ಹೇಳು…. ಹೃದಯ ಹಂದರದಿಪ್ರೀತಿ ಹೂಬಳ್ಳಿ ಹಬ್ಬಿಸಿಅಡಿಯಿಡದೇ ನಿಲ್ಲೆನ್ನಲುಕಾರಣವ ನೀ ಹೇಳು…. ಕಂಗಳ ಅಂಗಳದ ಚೆಲುಚಂದಿರನ ಚಂದ್ರಿಕೆಯಕರಗಿಸಿ ಕತ್ತಲಾಗಿಸುವಕಾರಣವ ನೀ ಹೇಳು… ಕವನ ಧವನ ಪರಿಮಳಮಲ್ಲಿಗೆಯೇ ನೀನೆನುತಸೊಲ್ಲಿಗೂ ಓಗೊಡದಿರುವಕಾರಣವ ನೀ ಹೇಳು…. ಇಂದಿರಾ ಮೋಟೆಬೆನ್ನೂರ

‘ಕಾರಣವ ನೀ ಹೇಳು’-ಇಂದಿರಾ ಮೋಟೆಬೆನ್ನೂರ. Read Post »

ಕಾವ್ಯಯಾನ

ಪ್ರತಿಭಾ ಪಾಟೀಲ ಕವಿತೆ-ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

ಕಾವ್ಯ ಸಂಗಾತಿ

ಪ್ರತಿಭಾ ಪಾಟೀಲ

ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

ಪ್ರತಿಭಾ ಪಾಟೀಲ ಕವಿತೆ-ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು Read Post »

You cannot copy content of this page

Scroll to Top