ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜ್ಞಾನಭಿಕ್ಷು-ಕಿರು ಕವಿತೆಗಳು

ಕಾವ್ಯ ಸಂಗಾತಿ ಜ್ಞಾನಭಿಕ್ಷು ಕಿರು ಕವಿತೆಗಳು 1. ಅಪ್ಪಅಪ್ಪನ ಪ್ರೀತಿ ಚಿಕ್ಕ ನದಿಯಂತಲ್ಲಅದು ಆಳ ವಿಶಾಲ ಸಾಗರ ;ದಡದಲ್ಲಷ್ಟೇ ಅಲೆಗಳ ಭೋರ್ಗರೆತಆಳದಲಿ ಮುತ್ತಿನ ಆಗರ !  2. ಅಮ್ಮಪ್ರೀತಿಸುವರು ಎಲ್ಲರೂ ಈ ಜಗದಲಿಹೆತ್ತು ಬೆಳೆಸಿದ ಅಮ್ಮಂದಿರ ;ಗೊತ್ತು ಎಲ್ಲರಿಗೂ ಅಮ್ಮ ಎಂದರೆಪ್ರೀತಿ ವಾತ್ಸಲ್ಯಗಳ ಮಂದಿರ !  3. ಬದಲಾವಣೆಬಂದರೂ ನಾಡಿಗೆ ಕಾಡ ಜನಹಾಳಾಗದೆಂದಿಗೂ ಈ ನಾಡು ;ಕಾಲಿಟ್ಟರೂ ಸಾಕು ನಾಡ ಜನಬೋಳಾಗದಿರದು ಆ ಕಾಡು ! ುಕುಮಕ್ಕಳಿಗಾಗಿ ಎಲ್ಲವನೂ ಮಾಡಿಸಿಟ್ಟಿರುವಹೆತ್ತವರು ಪಕ್ಕಾ ಶ್ರಮ ಜೀವಿಗಳು ;ಮಕ್ಕಳದೀಗ ಎಂಥಹಾ ಒಳ್ಳೆಯ ಬದುಕುಹೆತ್ತವರೀಗ ವೃದ್ಧಾಶ್ರಮ ಜೀವಿಗಳು! ———————————

ಜ್ಞಾನಭಿಕ್ಷು-ಕಿರು ಕವಿತೆಗಳು Read Post »

ಕಾವ್ಯಯಾನ

ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ಕಾವ್ಯ ಸಂಗಾತಿ

ಬದ್ರುದ್ದೀನ್ ಕೂಳೂರು

ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನ‌ದು ಕ್ಷಣ ನಿನ್ನದಲ್ಲ Read Post »

You cannot copy content of this page

Scroll to Top