ಕಾಡಜ್ಜಿ ಮಂಜುನಾಥ ಕವಿತೆ-ನೆರಳು
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ನೆರಳು
ಕಾಡಜ್ಜಿ ಮಂಜುನಾಥ ಕವಿತೆ-ನೆರಳು Read Post »
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ನೆರಳು
ಕಾಡಜ್ಜಿ ಮಂಜುನಾಥ ಕವಿತೆ-ನೆರಳು Read Post »
ವಿಶೇಷ ಲೇಖನ
ಡಾ. ಪುಷ್ಪಾವತಿ ಶಲವಡಿಮಠ
ಕಲ್ಲು ಕರಗಿದ ಹೊತ್ತು
ರಾಮಾಯಣದಲ್ಲಿ ಗೌತಮ ಮಹರ್ಷಿಗಳ ಪತ್ನಿ ಅತಿಲೋಕ ಸುಂದರಿಯಾದ ’ಅಹಲ್ಯೆ’ ಯೂ ಕಲ್ಲಾಗುತ್ತಾಳೆ. ಅವಳು ಶಾಪದಿಂದಲೇ ಕಲ್ಲಾದಳೋ..?! ಲೋಕದ ಕಟು ನಿಂದನೆಗಳು ಅವಳನ್ನು ಕಲ್ಲಾಗಿಸಿದವೋ..?! ಒಟ್ಟಿನಲ್ಲಿ ಅಹಲ್ಯೆಯು ಕಲ್ಲಾಗುವ ಕ್ರಿಯೆಗೆ ಒಳಗಾಗುವುದು ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕುಟುಕುತ್ತಲ್ಲೇ ಇರುತ್ತದೆ. ಲೋಕ ವ್ಯವಹಾರಗಳು ಶಿವನಂತೆ ಅಹಲ್ಯೆಯನ್ನೂ ಕಲ್ಲಾಗಿಸಿರಬಹುದೇ?! ಎಂಬ ಪ್ರಶ್ನೆ ಮೂಡುತ್ತದೆ
ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ Read Post »
ಕಾವ್ಯ ಸಂಗಾತಿ
ಈರಮ್ಮ.ಪಿ.ಕುಂದಗೋಳ
ವೇಗ ಆವೇಗ
ಈರಮ್ಮ.ಪಿ.ಕುಂದಗೋಳ ಕವಿತೆ-ವೇಗ ಆವೇಗ Read Post »
ಕಾವ್ಯ ಸಂಗಾತಿ
ನಾಗರತ್ನ ಎಂ ಜಿ
ಅಯ್ಯೋ ರಾಮ..!!
ನಾಗರತ್ನ ಎಂ ಜಿ ಕವಿತೆ-ಅಯ್ಯೋ ರಾಮ..!!ನಾಗರತ್ನ ಎಂ ಜಿ ಕವಿತೆ- Read Post »
ಕಾವ್ಯ ಸಂಗಾತಿ ವಸುಂಧರಾ ಕದಲೂರು. ಮುಖ್ಯ- ಅಮುಖ್ಯದಾಟ ಮೇಲುಕೀಳಾಟದ ಯುದ್ಧ ಯಾವತ್ತೂಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿಅನ್ನವೋ ಗಂಜಿಯೋ ಬೆಂದರಾಗುತ್ತಿತ್ತುಇದೇ ಸತ್ಯದ ಮುಖ್ಯ ಬಾಬತ್ತು ಕಣ್ಣಾಮುಚ್ಚೇ ಚದುರಂಗ ಆಡಿaದಾಳಹೂಡಿ ಗಾಳಹಾಕಿ ಕೋಟೆಗೋಡೆಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನಆರೋಹಣದ ಹಿಂದೆಯೇ ಅಧಃಪತನನೋಡಿ, ಇದು ಅಮುಖ್ಯದಾಟ ಎಂದರಿವಾಗುವಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ! ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇಬದುಕು ಕಸಿದಂತೆ, ಆಸೆ ಕುಸಿದಂತೆಆಜೀವನ ನರಳಾಟ; ತಾಯಂದಿರ ಮಡಿಲಿಗೆಹಾಲೂಡುವ ಎದೆಗೆ ಯುದ್ಧವೆಂಬುದುಯಾವತ್ತೂ ಅಮುಖ್ಯದಾಟ. ಮಕರಂದಕಾಡುವ ದುಂಬಿಯಾಟ; ಮಳೆಮೋಡಕೆತಡೆಯೊಡ್ಡುವ ಬೆಟ್ಟಸಾಲು, ಹಸಿದೊಡಲಿ ತುಂಬಿಸುವಅವ್ವನ ರೊಟ್ಟಿ ದುಡಿಮೆಗಾರ ಅಪ್ಪನ ಗಟ್ಟಿ ರಟ್ಟೆ ನಡುವೆಯುದ್ಧ ಮುಖ್ಯ ಎಂದದ್ದು ಯಾರು ಯಾವತ್ತಿಗೆ?!
ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ Read Post »
ಮಕ್ಕಳ ವಿಭಾಗ
ಬಾಲಪ್ರತಿಭೆ-
ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು
ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು Read Post »
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಚಂದ್ರ ಅತ್ತಾಗ…
ಹಮೀದಾ ಬೇಗಂ ದೇಸಾಯಿ ಕವಿತೆ-ಚಂದ್ರ ಅತ್ತಾಗ… Read Post »
ಅನುವಾದ ಸಂಗಾತಿ
ನಾನು…..!!?.
ಮಲಯಾಳಂ ಮೂಲ: ಸುನಿಲ್ ಕುಮಾರ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಮಲಯಾಳಂ ಕವಿತೆಯ ಅನುವಾದ ಐಗೂರು ಮೋಹನ್ ದಾಸ್, ಜಿ.ಅವರಿಂದ Read Post »
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಅವಳ ಹುಡುಕಾಟ
ಶಂಕರಾನಂದ ಹೆಬ್ಬಾಳ ಕವಿತೆ-ಅವಳ ಹುಡುಕಾಟ Read Post »
You cannot copy content of this page