ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ವಚನ ವಿಹಾರ ( ಆಧುನಿಕ ವಚನಗಳು)

ಪುಸ್ತಕದ ಹೆಸರು ……………..ವಚನ ವಿಹಾರ ( ಆಧುನಿಕ ವಚನಗಳು)
ಲೇಖಕರ ಹೆಸರು……………..ಇಂದುಮತಿ ಲಮಾಣಿ(ಅಂಕಿತ ನಾಮ…ಇಂದುಪ್ರಿಯಶಂಕರ)
ಪ್ರಕಾಶಕರು…………………..*ವಾಗ್ಝಾಯಿ ಪ್ರಕಾಶನ,ವಿಜಯಪುರ
ಪ್ರಥಮ ಮುದ್ರಣ……………..೨೦೨೨
ಪುಸ್ತಕ ಸಿಗುವ ವಿಳಾಸ……..ವಾಗ್ಘಾಯಿ ಪ್ರಕಾಶನ

ವಚನ ವಿಹಾರ ( ಆಧುನಿಕ ವಚನಗಳು) Read Post »

ಅನುವಾದ

”ಪಾಠಂ ಒನ್ನು ಎಳಿಮ”ಎಂಬ ಮೂಲ ಮಲಯಾಳಂಕವಿತೆಯ ಅನುವಾದ ತೇರಳಿಎನ್ಶೇಖರ್

ಅಷನುವಾದ ಸಂಗಾತಿ

Malayalam poem of #Shehrazad

Kannada translation by Therly N Shekhar

”ಪಾಠಂ ಒನ್ನು ಎಳಿಮ”ಎಂಬ ಮೂಲ ಮಲಯಾಳಂಕವಿತೆಯ ಅನುವಾದ ತೇರಳಿಎನ್ಶೇಖರ್ Read Post »

ಕಾವ್ಯಯಾನ, ಗಝಲ್

ಜಯಶ್ರೀ ಭ ಭಂಡಾರಿ…ಗಜಲ್

ಕಾವ್ಯ ಸಂಗಾತಿ ಗಜಲ್ ಜಯಶ್ರೀ ಭ ಭಂಡಾರಿ ಹಸಿ ಮಣ್ಣಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಒಲವ ಬೇಡಿದೆ ನೀನುಹುಸಿ ಮುನಿಸಿನ ಬೇಸರದಲಿ ಆಟವ ಕೆಡಿಸಿ ಛಲದಿ ಕಾಡಿದೆ ನೀನು ಪ್ರೇಮದ ಬಿಕ್ಷೆ ಕೇಳುವ ನೆಪದಲಿ ಹುಡುಕಿಕೊಂಡು ಬಂದು ನಿಂದೆಯಲ್ಲವೇಕ್ಷೇಮದಿ ರಕ್ಷೆಯ ನೀಡಿ ಜಪವ ಮಾಡುತ ಬೇಗುದಿ ನೀಗಿ ತೀಡಿದೆ ನೀನು. ಬದುಕಿನ ಬಂಡಿಯಲಿ ಬೆರೆತು ಸಾಗುವುದೇಅನಿರ್ವಚನೀಯ ಆನಂದಕೆದುಕುದ  ಬಿಟ್ಟು ಮರೆತು ಬಾಳುವುದ ಕಲಿಸುತ ಮೋಡಿ ಮಾಡಿದೆ ನೀನು ಅಂತರಂಗದ ಆಳ ಅರಿತು ಜೊತೆಗೆ ಹೆಜ್ಜೆ ಸೇರಿಸುತ ನಡೆದವರಲ್ಲವೆರಂಗೀನ ಕನಸುಗಳಿಗೆ ತಾಳ ಹಾಕುತ ಎದೆಯ ಹಾಡಿಗೆ ಮಿಡಿದೆ ನೀನು ಬರುವ ಕಷ್ಟಕಾರ್ಪಣ್ಯಗಳಿಗೆ ಹೆದರದೆ ಮುನ್ನಡೆವಳು ಈ ಜಯಾ.ಇರುವೆ ನಷ್ಟಗಳೆಷ್ಟೆ ಸಂದರು ಎನುತ ಸನ್ನಡತೆಯ ಉಸಿರ ನೀಡಿದೆ ನೀ

ಜಯಶ್ರೀ ಭ ಭಂಡಾರಿ…ಗಜಲ್ Read Post »

You cannot copy content of this page

Scroll to Top