ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಾಯ್ಕುಗಳು

ಭಾರತಿ ರವೀಂದ್ರ

ಮುಡಿದ ಮಾಲೆ
ಫುಳಕಿತ ಗೊಂಡಿದೆ
ನಲ್ಲನ ನಗು.

ಕಣ್ಣೀರ ಹನಿ
ಕವಿತೆ ಬರೆಯಲು
ಕಥೆ ಮುನಿಸು

ಒಲವ ರಾಗ
ಇಳೆ ಹಾಡಿ ನಲಿದು
ಮೋಡ ಮಿಂಚಲು.

ಶಶಿ ಬರಲು
ತಾರೆಯು ನಲಿಯಲು
ಬೆಳದಿಂಗಳು.

ರವಿ ಮೂಡಲು
ಹಕ್ಕಿಯ ಗಾನ, ಇಳೆ
ನಾಚಿ ನಗಲು.

ಹೊಸ ಅಧ್ಯಾಯ
ಬಾನು ಕೆಂಪಾಗಿ, ಸೂರ್ಯ
ಹೆಜ್ಜೆ ಇಡಲು.

ನಾಳೆ ಎನ್ನುವ
ಭರವಸೆ ಬೆಳಕು
ಬಾಳಿಗೆ ದಾರಿ

ಮುಡಿದ ಮಾಲೆ
ಫುಳಕಿತ ಗೊಂಡಿದೆ
ನಲ್ಲನ ನಗು.

ಕಣ್ಣೀರ ಹನಿ
ಕವಿತೆ ಬರೆಯಲು
ಕಥೆ ಮುನಿಸು

ಒಲವ ರಾಗ
ಇಳೆ ಹಾಡಿ ನಲಿದು
ಮೋಡ ಮಿಂಚಲು.


About The Author

Leave a Reply

You cannot copy content of this page

Scroll to Top