ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವ್ಯಾಲಂಟೈನ್‌ ವಿಶೇಷ ಗಜಲ್ ಭಾರತಿ ರವೀಂದ್ರ ಕವಿತೆ ಬರೆಯಲು ಹೊರಟುಕಥೆಯಾಗಿ ಬಂದೆಯಲ್ಲ ನೀನುಮಮತೆ ಮೆರೆಯಲು ಪ್ರೀತಿಯಸನಿಹಕೆ ತಂದೆಯಲ್ಲ ನೀನು ಚಳಿಯ ಗಾಳಿ ಬೀಸಲುಬಿಸಿ ಅಪ್ಪುಗೆ ಬೇಕಾಯಿತೆ ಹೇಳುಸ್ನೇಹದ ಛಾಯೆ ಆವರಿಸಿಮನದಲ್ಲಿ ಬೆಂದೆಯಲ್ಲ ನೀನು ರವಿಯು ಕಾಣುವ ಕನಸಿಗೆಮೋಡ ಅಡ್ಡಿಯಾಯಿತು ನೋಡುಕವಿಯ ಅಂತರಂಗದ ನಗೆಅರಳಿಸಿ ನಿಂದೆಯಲ್ಲ ನೀನು ಸಿಹಿ ಮಾತಿನ ಮೋಡಿಯುನೋವ ಹಗುರವಾಗಿಸಿದೆ ಗೆಳೆಯಹೊಸ ಆಸೆಯಗಳ ಹೊತ್ತುಕಹಿ ಕ್ಷಣವ ಕೊಂದೆಯಲ್ಲ ನೀನು ಸೂರ್ಯ ರಶ್ಮಿಯು ಹೊಂಬೆಳಕನುಮೂಡಿಸಿದೆ ನವ ಬಾಳಿಗೆಆರ್ಯ ಪುತ್ರನ ನೆನಪಿನಲ್ಲಿದಿನವೂ ಮಿಂದೆಯಲ್ಲ ನೀನು.

Read Post »

ಇತರೆ

ವ್ಯಾಲಂಟೈನ್ ವಿಶೇಷ
ಪ್ರೀತಿಸುವುದು ತಪ್ಪಲ್ಲ…ಆದ್ರೆ?

ಶಿವಲೀಲಾ ಹುಣಸಗಿ

Read Post »

You cannot copy content of this page

Scroll to Top