ಗಜಲ್
ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ
ನಿಶೆ ಮುಸುಕು ಕಳೆಯಲು ಅವನ ಧ್ಯಾನವು “ಪ್ರಭೆ”ಯಾಗಿತ್ತು
ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ ಬೇರೆಲೋಕದ ಅಪಾರ ನಿದಿಯಲ್ಲಿ ಅಡಗಿದೆಯೆ? ಗೌರವಧಾರೆ? ಇನ್ನೂ ಮಿಕ್ಕಿದೆ ನನ್ನಮ್ಮನಲ್ಲಿಕೇಳುವ ಯಕ್ಷ ಪ್ರಶ್ನೆ ಮಂಡಲಪ್ರಶ್ನೆಗೆ ಪ್ರಶ್ನೆಯೇ ಉತ್ತರಗಳೇ ಹೌಹಾರಿ ಬದುಕುತ್ತಿರುವೆ ಅಮ್ಮ ನೀ ಹೇಳು ಉತ್ತರ ನನ್ನ ಯಕ್ಷಾತೀತ ಪ್ರಶ್ನೆಗಳಿಗೆ ಕಾತರ!? ***************************
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು
ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು Read Post »
You cannot copy content of this page