ರಾಹುಲ ಮರಳಿ-ಗಜಲ್
ಕಾವ್ಯ ಸಂಗಾತಿ
ಗಜಲ್
ರಾಹುಲ ಮರಳಿ
ಕಾವ್ಯ ಸಂಗಾತಿ ಗಜಲ್ ರೋಹಿಣಿ ಯಾದವಾಡ. ಪ್ರೀತಿ ಎಂದಿಗೂ ನಂಜೇರದಂತೆ ಕಾಪಿಟ್ಟುಕೊಳ್ಳಬೇಕುಸ್ನೇಹದ ಒರತೆ ಸದಾ ಹರಿಯುವಂತೆ ಇರಬೇಕು ಒಲವಿನ ಪ್ರೇಮ ಹನಿಹನಿಯಾಗಿ ಜಿನಗುತ್ತಲೆ ಇರಬೇಕುನೋವಿನ ಕಣ್ಣೀರ ಇಳಿಯದಂತೆ ಒರೆಸುತ್ತಲಿರಬೇಕು ಸಜ್ಜನರ ಸಂಗದಲಿ ಕಲೆತು ಅರಿಯಬೇಕುದುರ್ಜನರ ಸಹವಾಸ ಇರದಂತೆ ತೊರೆಯಲೇಬೇಕು ನೋವನ್ನು ಮರೆಸಿ ಸದಾ ನಗುವ ಚಿಮ್ಮಬೇಕುಮನಸ್ಸಿಗಾದ ಗಾಯ ಮರೆವಂತೆ ಮಾಯಿಸಲೇಬೇಕು ಮಾಗಿದ ಕಾಯಕೆ ಹರುಷದ ಸಿಂಚನವಾಗಬೇಕುಹಳೆಯದನು ತೊರೆದು ಹೊಸದರಂತೆ ಬರಲೇಬೇಕು ಹೊಸ ವರುಷಕೆ ಹೊಸ ಚಿಗರು ಚಿಗುರಲೇಬೇಕುರೋಹಿಣಿಯ ಹೊಸತಿನ ಸಂಕಲ್ಪದಂತೆ ಈಡೇರಲೇಬೇ ————————————————
ರೋಹಿಣಿ ಯಾದವಾಡ-ಗಜಲ್ Read Post »
ಕಾವ್ಯ ಸಂಗಾತಿ
ಪ್ರೇಮದೊಡೆಯ
ಡಾ. ತಯಬಅಲಿ. ಅ. ಹೊಂಬಳ
ಡಾ. ತಯಬಅಲಿ. ಅ. ಹೊಂಬಳ-ಪ್ರೇಮದೊಡೆಯ Read Post »
ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಜಯಶ್ರೀ ಭ ಭಂಡಾರಿ ಗಜಲ್ Read Post »
ಕಾವ್ಯ ಸಂಗಾತಿ
ಗಜಲ್
ಡಾ.ರೇಣುಕಾತಾಯಿ.ಎಂ
ಡಾ.ರೇಣುಕಾತಾಯಿ.ಎಂ-ಗಜಲ್ Read Post »
ಕಾವ್ಯ ಸಂಗಾತಿ ಅಬಾಬಿಗಳು ಅನ್ನಪೂರ್ಣ ಸಕ್ರೋಜಿ ಇಹಲೋಕದ ಅನುಭವಪರಲೋಕದ ಅನುಮಾನಬಿಟ್ಟು ಬಿಡು ಅಭಿಮಾನಅನುತಾಯಿಬೇಡವೆ ನಿನಗೆಅನುಷ್ಠಾನ? ಬಿಡು ಲೌಕಿಕ ಸಂಗತಿನೋಡು ಅಲೌಕಿಕದ ಕಡೆಹಾರಾಡುವ ಮನವಅನುತಾಯಿತಡೆಹಿಡಿಯಲಾರೆಯಾ? ಚಂಚಲ ಚಿತ್ತದಲಿಚಿತ್ಸ್ವರೂಪ ಕಾಣದುಚಿದ್ಘನಾನಂದನಅನುತಾಯಿಸ್ಮರಿಸಲಾರೆಯಾ ? ನಿತ್ಯ ಸತ್ಸಂಗದಲಿಶ್ರವಣ ಮನನ ಚಿಂತನನಿರಂತರವಾಗಿರಲೆಂದುಅನುತಾಯಿಕೇಳಲಾರೆಯಾ ? ವ್ಯಾಮೋಹ ಸಿಟ್ಟು ಸೆಡವುಮಮಕಾರ ಅಹಂಕಾರನಾಶ ಮಾಡುವವೆಂದುಅನುತಾಯಿಅರಿಯಲಾರೆಯಾ? ಆಧಿ ವ್ಯಾಧಿ ಉಪಾಧಿಗೆಅಂಟಿಕೊಳ್ಳದೇಉಪಾಧಿರಹಿತನಲಿಅನುತಾಯಿನೆಲೆನಿಲ್ಲಲಾರೆಯಾ?
ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು Read Post »
You cannot copy content of this page