ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನಸೂಯ ಜಹಗೀರದಾರ

ಸೆರಗ ಮರೆಯಲಿ ಒಸರುವ ನಿರುಸು
ಸೆಲೆ ನೆಲೆಯ ಸವಿಯುವ ಬಯಕೆ
ಅಧರಾಧರ ಮಧುರ ಮಧು ಬಯಕೆ
ಬಿಟ್ಟುಕೊಡದ ಬಿಟ್ಟೂ ಬಿಡದ ನಾಚಿಕೆ
ಕಚಗುಳಿ ಇಡುವ ನಾಭಿ ಚಳಿಗೆ
ಸಜ್ಜೆ ಲಜ್ಜೆಯ ಹೊದಿಕೆ

ಅನಸೂಯ ಜಹಗೀರದಾರ Read Post »

ಕಾವ್ಯಯಾನ, ಗಝಲ್

ಬಾಗೇಪಲ್ಲಿ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲಿ ಸ್ವರ ಗಜಲ್(ಕೊನೆಯಪದ ‘ಎ’ಕಾರ ಸ್ವರ) ನೀ ನಭದಲಿ ಧ್ರುವ ತಾರೆ (ಎ)ಸ್ಥಿರವಾಗಿಹೆ ನೇ ಉತ್ತರಕೆ (ಎ) ಋಷಿ ಮಂಡಲ ಸುತ್ತುತಿದೆ(ಎ)ಮಧ್ಯೆ ನೀನು ಮಿಣುಗುಟ್ಟೆ (ಎ) ಕಾರ್ಗತ್ತಲ ರಾತ್ರಿಗಳ ಕತ್ತಲೆ (ಎ)ಸರಿ ಸಮಯ ನಿನ್ನ ಕಾಣೆ (ಎ) ದಕ್ಷಿಣವೆಂಬ ಧ್ರುವವೂ ಇರೆ (ಎ)ಪ್ರಖರ ತಾರೆಯಿಲ್ಲ ನೋಡೆ (ಎ) ಹಗಲಲೂ ನೀ ನೋಡ ಲಭ್ಯವೆ (ಎ)ದೂರದರ್ಶಕ ನೋಟ ಪಡೆಯೆ(ಎ) ನಕ್ಷತ್ರಗಳಲಿ ನಿಂದು ಬಲು ವಿಶೇಷತೆ(ಎ)ಕೃಷ್ಣಾ ಕರೆವ ನಿನ್ನನು ಪೊಲಾರಿಸೆ (ಎ) —————————– ಬಾಗೇಪಲ್ಲಿ

ಬಾಗೇಪಲ್ಲಿ ಗಜಲ್ Read Post »

ಕಾವ್ಯಯಾನ

ಡಾ.ಶಾರದಾಮಣಿ.ಏಸ್. ಹುನಶಾಳ -ಅನಿಕೇತನ ಈ ನಾಡಿನ ಕಣ್ಮಣಿ

ಕಾವ್ಯ ಸಂಗಾತಿ

ಡಾ.ಶಾರದಾಮಣಿ.ಏಸ್. ಹುನಶಾಳ

ಅನಿಕೇತನ ಈ ನಾಡಿನ ಕಣ್ಮಣಿ

ರಾಜ್ಯ ಯುವಜನೋತ್ಸವ ಕಾವ್ಯವಾಚನ ಸ್ಪರ್ಧೆಯಲ್ಲಿ ಬಹಮಾನ ಪಡೆದ ಕವಿತೆ

ಡಾ.ಶಾರದಾಮಣಿ.ಏಸ್. ಹುನಶಾಳ -ಅನಿಕೇತನ ಈ ನಾಡಿನ ಕಣ್ಮಣಿ Read Post »

You cannot copy content of this page

Scroll to Top