ಉಳಿವಿಗಾಗಿ ಹೋರಾಟ
ಕವಿತೆ ಉಳಿವಿಗಾಗಿ ಹೋರಾಟ ಲಕ್ಷ್ಮೀದೇವಿ ಕಮ್ಮಾರ ಇತಿಮಿತಿಗಳ ಪರದೆ ಹರಿದುಬಯಲಲಿ ಒಂದಾಗಲುನಿಂತಲ್ಲೇ ನಿಂತು ಕೋಳೆಯುವ ಮೋದಲುಸಾಗಬೇಕು ನಾವು ಮುಂದು ಮುಂದುಹೋಸ ದಾರಿ ಕಂಡುಕೊಂಡು ಅವರ ಜೀವನ ಅವರಿಗೆನಮ್ಮ ಜೀವನದ ದಾರಿ ನಮಗೆನಾವೆ ಸವಿಸಬೇಕುಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲುನಾವು ಹೆಣಗಾಡಬೇಕು ಹುಚ್ಚು ಮನದ ಹಂಬಲಕೊಯಾರ ಮೇಲಿನ ರೊಚ್ಚಿಗೊಭಂಡಾಯದ ಕಿಚ್ಚಿಗೊಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದುಗಟ್ಟಿನೆಲೆ ಕಾಣಬೇಕುನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು ಕತ್ತಲೆಯಲಿ ಭೂಗತ ವಾಗುವ ಬದಲುಬೆಳಕಿಗೆ ಬಿದ್ದು,ಬಾಳು ಬೆಳಗಬೇಕುಕತ್ತಲಲಿದ್ದವರಿಗೆ ದೀಪದುಡಗರೆನಾವು ನೀಡಬೇಕು *******************************









